• 17 ಫೆಬ್ರವರಿ 2025

ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಆಶ್ರಯದಲ್ಲಿ ಇಂದು ಸಂಜೆ ಮಳೆಗಾಲದ ಮಹೋನ್ನತ ಯಕ್ಷಗಾನ

 ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್  ಆಶ್ರಯದಲ್ಲಿ ಇಂದು ಸಂಜೆ ಮಳೆಗಾಲದ ಮಹೋನ್ನತ ಯಕ್ಷಗಾನ
Digiqole Ad

ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ಆಶ್ರಯದಲ್ಲಿ ಇಂದು ಸಂಜೆ ಮಳೆಗಾಲದ ಮಹೋನ್ನತ ಯಕ್ಷಗಾನ

 

💢ಆಗಸ್ಟ್‌ 3 ಶನಿವಾರ ಸಂಜೆ 7 ರಿಂದ ಮರುದಿನ ಮಂಜಾನೆವರೆಗೆ

💢 ಸ್ಥಳ- ಮಂಗಳೂರು ಕುದ್ಮುಲ್ ರಂಗರಾವ್ ಪುರಭವನ

ಭ್ರಾಮರೀ ಯಕ್ಷವೈಭವ – 2024

ಸಂಜೆ 7 ರಿಂದ 8.50 ವರೆಗೆ ಸಭಾಕಾರ್ಯಕ್ರಮ ಜರಗಲಿದೆ.

ರಾತ್ರಿ 9 ರಿಂದ

▪️ಪಂಚವಟಿ

(ಸಮಯ 9 ರಿಂದ 11)

ಹಿಮ್ಮೇಳ

 ಭಾಗವತರು- ದಿನೇಶ ಅಮ್ಮಣ್ಣಾಯ

ಮದ್ದಳೆ- ಕೃಷ್ಣಪ್ರಕಾಶ ಉಳಿತ್ತಾಯ

ಚೆಂಡೆ – ಮುರಾರಿ ಕಡಂಬಳಿತ್ತಾಯ

ಚಕ್ರತಾಳ- ಪೂರ್ಣೇಶ್ ಆಚಾರ್ಯ

ಮುಮ್ಮೇಳ

ಶ್ರೀ ರಾಮ- ಜಯಪ್ರಕಾಶ ಶೆಟ್ಟಿ ಪೆರ್ಮುದೆ

ಲಕ್ಷ್ಮಣ- ಶಿವರಾಜ ಬಜಕೂಡ್ಲು

ಸೀತೆ – ರಾಜೇಶ ನಿಟ್ಟೆ

ಋಷಿಗಳು- ಬಾಲಕೃಷ್ಣ ಮವ್ವಾರ್,ಮುಚ್ಚೂರು ಮೋಹನ,ದಿನೇಶ ಕೋಡಪದವು,ಸಂದೇಶ ಮಂದಾರ

ಶೂರ್ಪನಖಿ- ಶಶಿಕಿರಣ್ ಕಾವು

ಮಾಯಾ ಶೂರ್ಪನಖಿ- ಶಶಿಕಾಂತ ಶೆಟ್ಟಿ ಕಾರ್ಕಳ.

 

▪️ಕಂಸವಿವಾಹ

(ಸಮಯ 11ರಿಂದ -2)

ಭಾಗವತರು- ರವಿಚಂದ್ರ ಕನ್ನಡಿಕಟ್ಟೆ

ಚೆಂಡೆ,ಮದ್ದಳೆ-ಗುರುಪ್ರಸಾದ್ ಬೊಳಿಂಜಡ್ಕ, ಕೌಶಿಕ್ ರಾವ್,ರೋಹಿತ್ ಉಚ್ಚಿಲ

ಮುಮ್ಮೇಳ– 

ಮಾಗಧ- ಸುಬ್ರಾಯ ಹೊಳ್ಳ 

ಹಂಸ -ಲೋಕೇಶ್ ಮುಚ್ಚೂರು

ಡಿಬಿಕ- ದಿವಾಕರ ಕಾಣಿಯೂರು

ವೀರಸೇನ- ಪುನೀತ್ ಬೋಳಿಯಾರ್

ವಜ್ರಬಾಹು-ಡಾ| ವಾದಿರಾಜ ಕಲ್ಲೂರಾಯ

ವಜ್ರಲೇಖೆ- ಅರುಣ್ ಕೋಟ್ಯಾನ್

ಕಂಸ – ದಿವಾಕರ ರೈ ಸಂಪಾಜೆ

ದೂತ- ದಿನೇಶ ಕೋಡಪದವು

ಆಸ್ತಿ – ಅಕ್ಷಯ್ ಮಾರ್ನಾಡ್

ಪ್ರಾಸ್ತಿ- ಸಂತೋಷ್ ಕುಲಶೇಖರ

ಜಗಜಟ್ಟಿ- ಮುಚ್ಚೂರು ಮೋಹನ

ವಿದೇಶ ಜಟ್ಟಿ- ಸಂದೇಶ್ ಮಂದಾರ

ಆಸ್ಥಾನ ಜಟ್ಟಿ – ಬಾಲಕೃಷ್ಣ ಮವ್ವಾರ್

 

 

▪️ಸುದನ್ವ ಮೋಕ್ಷ

(ಸಮಯ 2 ರಿಂದ 3.30)

ಭಾಗವತರು – ದೇವಿಪ್ರಸಾದ್ ಆಳ್ವ ತಲಪಾಡಿ

ಹಿಮ್ಮೇಳ- ಗುರುಪ್ರಸಾದ್ ಬೊಳಿಂಜಡ್ಕ, ಕೌಶಿಕ್ ರಾವ್,ರೋಹಿತ್ ಉಚ್ಚಿಲ

ಚಕ್ರತಾಳ-ರಾಜೇಂದ್ರಕೃಷ್ಣ

ಮುಮ್ಮೇಳ

ಸುಧನ್ವ- ಅಮ್ಮುಂಜೆ ಮೋಹನ್‌ಕುಮಾರ್

ಅರ್ಜುನ- ಸುಣ್ಣಂಬಳ ವಿಶ್ವೇಶ್ವರ ಭಟ್

ವೃಷಕೇತು-ಭುವನ್ ರಾಜ್

ಪ್ರದ್ಯುಮ್ನ- ಜಯಕೀರ್ತಿ ಜೈನ್

ಅನುಸಾಲ್ವ- ಮಧುರಾಜ್ ಪೆರ್ಮುದೆ

ಕೃಷ್ಣ- ಡಿ ಮಾಧವ ಬಂಗೇರ.

 

▪️ಮಹಿರಾವಣ ಕಾಳಗ

(ಸಮಯ 3.30 ರಿಂದ ಬೆಳಗ್ಗೆ 6)

ದ್ವಂದ್ವ ಭಾಗವತಿಕೆ

ಭಾಗವತರು– 

ಹೊಸಮೂಲೆ ಗಣೇಶ್ ಭಟ್

ಸತೀಶ್ ಶೆಟ್ಟಿ ಬೋಂದೇಲ್

ಮದ್ದಳೆ- ಗಣೇಶ್ ಭಟ್ ನೆಕ್ಕರಮೂಲೆ

ದ್ವಂದ್ವ ಚೆಂಡೆ-ದೇಲಂತಮಜಲು‌ ಸುಬ್ರಹ್ಮಣ್ಯ ಭಟ್

ಲಕ್ಮೀನಾರಾಯಣ ರಾವ್ ಅಡೂರು

ಮುಮ್ಮೇಳ

ರಾವಣ- ಮನೀಷ್ ಪಾಟಾಳಿ

ಮಹಿರಾವಣ- ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್

ದೂತ- ಸಂದೇಶ್ ಮಂದಾರ

ವಿಭೀಷಣ-ರಮೇಶ ಪಟ್ರಮೆ

ಕಪಿಗಳು-ಭುವನ್,ಜಯಕೀರ್ತಿ, ಮಧುರಾಜ್

ಜಾಂಬವ- ಬಾಲಕೃಷ್ಣ ಮವ್ವಾರ್

ಹನೂಮಂತ- ದಿನೇಶ್ ಶೆಟ್ಟಿ ಕಾವಳಕಟ್ಟೆ

ಸೂಜಿಮುಖ-ಲೊಕೇಶ್ ಮುಚ್ಚೂರು

ದಧಿಮುಖ- ದಿವಾಕರ ಕಾಣಿಯೂರು

ಮತ್ಸ್ಯ ವಾನರ- ಶಶಿಧರ ಕುಲಾಲ್ ಕನ್ಯಾನ

ದುರ್ದುಂಡಿ – ಅಂಬಾಪ್ರಸಾದ್ ಪಾತಾಳ

ತೂಕದವರು, ಡೊಂಬರರು,- ಕೋಡಪದವು,ಮವ್ವಾರ್,ಮುಚ್ಚೂರು ಮೋಹನ, ಮಂದಾರ,ಲೋಕೇಶ್ ,ದಿವಾಕರ.

ಸಂಯೋಜನೆ- ಡಿ ಮಾಧವ ಬಂಗೇರ

ವೇಷಭೂಷಣ -ಗಣೇಶ ಕಲಾವೃಂದ ಪೈವಳಿಕೆ.

ಎಲ್ಲಾ ಕಾರ್ಯಕ್ರಮಗಳು ಕ್ಲಪ್ತ ಸಮಯಕ್ಕೆ ಆರಂಭವಾಗುತ್ತದೆ

ಯಕ್ಷಾಭಿಮಾನಿಗಳಿಗೆ ಪ್ರೀತಿಪೂರ್ವಕ ಸ್ವಾಗತ🙏🏻

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ