• 15 ಫೆಬ್ರವರಿ 2025

ಪ್ರಯಾಗ್ ರಾಜ್ ಕುಂಭಮೇಳ – ಜನದಟ್ಟನೆ, ಕಾಲ್ತುಳಿತ ತಡೆಗೆ AI ತಂತ್ರಜ್ಞಾನ ಬಳಕೆ

 ಪ್ರಯಾಗ್ ರಾಜ್ ಕುಂಭಮೇಳ – ಜನದಟ್ಟನೆ, ಕಾಲ್ತುಳಿತ  ತಡೆಗೆ  AI ತಂತ್ರಜ್ಞಾನ ಬಳಕೆ
Digiqole Ad

ಪ್ರಯಾಗ್ ರಾಜ್ ಕುಂಭಮೇಳ – ಜನದಟ್ಟನೆ, ಕಾಲ್ತುಳಿತ ತಡೆಗೆ AI ತಂತ್ರಜ್ಞಾನ ಬಳಕೆ

ಪ್ರಯಾಗ ರಾಜ್ ಕುಂಭಮೇಳದಲ್ಲಿ ಕಾಲ್ತುಳಿತ ಮೊದಲಾದ ಘಟನೆಗಳನ್ನು ತಡೆಯಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಈ ಬಾರಿ AI ಅಳವಡಿಸಿಕೊಂಡಿರುವುದರಿಂದ ಜನಸಂದಣಿಯ ಗಾತ್ರದ ನಿಖರವಾದ ಅಂದಾಜುಗಳನ್ನು ಸಂಗ್ರಹಿಸಲು ಸಹಾಯಕವಾಗಲಿದೆ ಮತ್ತು ಸಂಭಾವ್ಯ ಸಮಸ್ಯೆಗೆ ಉತ್ತಮವಾಗಿ ಸಿದ್ಧರಾಗಲು ಅನುವು ಮಾಡಿಕೊಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಇದಕ್ಕಾಗಿ ಕೃತಕ ಬುದ್ಧಿಮತ್ತೆ ಆಧರಿತ 300 ಕ್ಯಾಮರಗಳನ್ನು ಸ್ಥಾಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ