• 8 ಸೆಪ್ಟೆಂಬರ್ 2024

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಶಬರಿಮಲೆಗೆ ಪಾದಯಾತ್ರೆ!

 ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಶಬರಿಮಲೆಗೆ ಪಾದಯಾತ್ರೆ!
Digiqole Ad

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಶಬರಿಮಲೆಗೆ ಪಾದಯಾತ್ರೆ!

ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಸಂಕಲ್ಪ ಮಾಡಿ ಕಾಶಿಯಿಂದ ಶಬರಿಮಲೆಗೆ ಪಾದಯಾತ್ರೆ ಕೈಗೊಂಡ ಅಯ್ಯಪ್ಪ ಕ್ಷೇತ್ರ ತೋಡಾರು ಶಾಂತಿ ಗಿರಿ ಹಾಗೂ ಶಿಷ್ಯ ವೃಂದ ರಾಜಗುರು ಸ್ವಾಮಿ ತೊಕ್ಕೊಟ್ಟು ,ರಾಜಪ್ಪ ಸ್ವಾಮಿ ಇರುವೈಲು, ಸಚಿನ್ ಸ್ವಾಮಿ ಅರ್ಕುಳ, ಚೇತನ್ ಸ್ವಾಮಿ ತೋಡರು ಇವರು ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಸಂಕಲ್ಪ ಮಾಡಿ ಕಾಶಿಯಿಂದ ಶಬರಿಮಲೆಗೆ ಪಾದಯಾತ್ರೆ ಕೈಗೊಳ್ಳಲಿದ್ದಾರೆ. ನಾಳೆ ಬೆಳಗ್ಗೆ 9:00ಗೆ ಕದ್ರಿ ಶ್ರೀಮಂಜುನಾಥ ದೇವಸ್ಥಾನದಲ್ಲಿ ಪೂಜೆ ಮಾಡಿ ಕಾಶಿಗೆ ಹೋರಡಲಿದ್ದಾರೆ.


ಆದ್ದರಿಂದ ಸ್ವಾಮಿಗಳಿಗೆ ಆಶೀರ್ವಾದ ಮಾಡಿ ಯಾತ್ರೆ ಪರಿಪೂರ್ಣವಾಗುವಂತೆ ಎಲ್ಲರೂ ಭಗವಂತನಲ್ಲಿ ಪ್ರಾರ್ಥಿಸಿ, ಆಶೀರ್ವದಿಸಬೇಕಾಗಿ ಅಯ್ಯಪ್ಪ ಕ್ಷೇತ್ರ ತೋಡಾರು ಶಾಂತಿ ಗಿರಿ ಹಾಗೂ ಶಿಷ್ಯರ ವೃಂದ ವಿನಂತಿಸಿದೆ.ಎಂದು ಅಧಿಕೃತ ಮೂಲಗಳು ಮಾದ್ಯಮಗಳಿಗೆ ತಿಳಿಸಿವೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ