• 8 ಸೆಪ್ಟೆಂಬರ್ 2024

ಸುಳ್ಯ: ಪ್ರಣವ ಫೌಂಡೇಶನ್ ಆಶ್ರಯದಲ್ಲಿ ಗುರುವಂದನಾ ಕಾರ್ಯಕ್ರಮ 60 ಮಂದಿ ಶಿಕ್ಷಕರಿಗೆ ಸನ್ಮಾನ

 ಸುಳ್ಯ: ಪ್ರಣವ ಫೌಂಡೇಶನ್ ಆಶ್ರಯದಲ್ಲಿ ಗುರುವಂದನಾ ಕಾರ್ಯಕ್ರಮ 60 ಮಂದಿ ಶಿಕ್ಷಕರಿಗೆ ಸನ್ಮಾನ
Digiqole Ad

ಸುಳ್ಯ: ಪ್ರಣವ ಫೌಂಡೇಶನ್ ಆಶ್ರಯದಲ್ಲಿ ಗುರುವಂದನಾ ಕಾರ್ಯಕ್ರಮ 60 ಮಂದಿ ಶಿಕ್ಷಕರಿಗೆ ಸನ್ಮಾನ

ಶಾಸಕಿ‌ ಭಾಗೀರಥಿ ಮುರುಳ್ಯ ರವರ ಸಾರಥ್ಯದಲ್ಲಿ ಪ್ರಣವ ಫೌಂಡೇಶನ್ ಆಶ್ರಯದಲ್ಲಿ ಗುರುವಂದನಾ ಕಾರ್ಯಕ್ರಮ ಸುಳ್ಯದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ‌ಇವತ್ತು ನಡೆಯಿತು.


ಎಲಿಮಲೆ ಜ್ಞಾನದೀಪ ವಿಶ್ವಸ್ಥಮಂಡಳಿ ಅಧ್ಯಕ್ಷ ಚಂದ್ರಶೇಖರ ತಳೂರು ಶಿಕ್ಷಕರನ್ನು ಸನ್ಮಾನಿಸಿದರು.ಹಾಗೂ ಪೆರಾಜೆ ಜ್ಯೋತಿ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಪುರುಷೋತ್ತಮ ಕಿರ್ಲಾಯ ಅಭಿನಂದನಾ ಭಾಷಣ ಮಾಡಿದರು.

ಸುಳ್ಯ ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ಜಾಲ್ಸೂರು ವಿವೇಕಾನಂದ ವಿದ್ಯಾಸಂಸ್ಥೆಯ ಸಂಚಾಲಕ ಸುಧಾಕರ‌ ಕಾಮತ್, ಜಿ.ಪಂ. ಮಾಜಿ ಸದಸ್ಯರುಗಳಾದ ಹರೀಶ್ ಕಂಜಿಪಿಲಿ, ಎಸ್.ಎನ್.ಮನ್ಮಥ, ಪ್ರಣವ ಫೌಂಡೇಶನ್ ಗೌರವ ಸಲಹೆಗಾರ ಪ್ರಸಾದ್ ಜೋಶಿ, ಟ್ರಸ್ಟಿ ಅನುರಾಧ ಮಧುಗಿರಿ, ಸುಳ್ಯ ಸಿಡಿಪಿಒ ಶೈಲಜಾ ದಿನೇಶ್, ಮಹೇಶ್ ರೈ ಮೆನಾಳ ಉಪಸ್ಥಿತರಿದ್ದರು.

ಮಮತಾ ಪ್ರಾರ್ಥಿಸಿ,ನಾಗರಾಜ್ ಹೆಬ್ಬಾಳ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಈ.ರಮೇಶ್ ಸ್ವಾಗತಿಸಿ, ಶಿಕ್ಷಕಿ ಮಮತಾ ಹಾಗೂ ಶಿಕ್ಷಕಿ ಮಲ್ಲಿಕಾ ಕಾರ್ಯಕ್ರಮವನ್ನು ನಿರೂಪಿಸಿದರು.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ