• 8 ಸೆಪ್ಟೆಂಬರ್ 2024

ಅಯೋದ್ಯೆಯಲ್ಲಿ ಕರ್ನಾಟಕ ತಂಡ : ಉಡುಪಿ ಪೇಜಾವರ ಶ್ರೀ ಭಾಗಿ.

 ಅಯೋದ್ಯೆಯಲ್ಲಿ ಕರ್ನಾಟಕ ತಂಡ : ಉಡುಪಿ ಪೇಜಾವರ ಶ್ರೀ ಭಾಗಿ.
Digiqole Ad

ಅಯೋದ್ಯೆಯಲ್ಲಿ ಕರ್ನಾಟಕ ತಂಡ : ಉಡುಪಿ ಪೇಜಾವರ ಶ್ರೀ ಭಾಗಿ.

ಅಯೋಧ್ಯೆಯಲ್ಲಿ ನೂತನ ರಾಮ ಮಂದಿರವು ಜನವರಿ 22ರಂದು ಉದ್ಘಾಟನೆ ಆಗಲಿದೆ. ಇದರ ಸಲುವಾಗಿ ಅಯೋಧ್ಯೆಯಲ್ಲಿ ಹಲವಾರು ಚಟುವಟಿಕೆಗಳು ನಡೆಯುತ್ತಿದ್ದು, ಅಯೋಧ್ಯೆಯ ಕರಾಸೇವಾಂಪುರಂನಲ್ಲಿ  ಶ್ರೀ ರಂಗ ಪಟ್ಟಣದ ವಿದ್ವಾಂಸರಾದ ಭಾನುಪ್ರಕಾಶ್ ಶರ್ಮ ರವರ ನೇತೃತ್ವದಲ್ಲಿ ಮಹಾಮೃತ್ಯುಂಜಯ ಹೋಮ ನೆರವೇರಿತ್ತು.

ಈ ಮಂಗಳ ಕಾರ್ಯದಲ್ಲಿ ಉಡುಪಿಯ ಪೇಜಾವರ ಶ್ರೀ, ಶ್ರೀ ರಾಮ ಜನ್ಮ ಭೂಮಿ ಸೇವಾ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಶ್ರೀ ಚಂಪಕ ರಾಯ್,ವಿಶ್ವ ಹಿಂದೂ ಪರಿಷತ್ ನ ಉಸ್ತುವಾರಿಗಳಾದ ಗೋಪಾಲ್ ಹಾಗೂ ರಾಷ್ಟೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹಕರಾದ ತಿಪ್ಪೇಸ್ವಾಮಿ ಇನ್ನಿತರ ಗಣ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ