• 8 ಸೆಪ್ಟೆಂಬರ್ 2024

ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಬೆಳಂದೂರು ಮತ್ತು ಕಾಯ್ಮಣ ಗ್ರಾಮಗಳಿಗೆ ಅಯೋಧ್ಯೆಯ ಅಕ್ಷತೆ ವಿತರಣೆ

 ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಬೆಳಂದೂರು ಮತ್ತು ಕಾಯ್ಮಣ ಗ್ರಾಮಗಳಿಗೆ ಅಯೋಧ್ಯೆಯ ಅಕ್ಷತೆ ವಿತರಣೆ
Digiqole Ad

ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಬೆಳಂದೂರು ಮತ್ತು ಕಾಯ್ಮಣ ಗ್ರಾಮಗಳಿಗೆ ಅಯೋಧ್ಯೆಯ ಅಕ್ಷತೆ ವಿತರಣೆ

ಅಯೋಧ್ಯೆಯ ಶ್ರೀ ರಾಮನ ಜನ್ಮಭೂಮಿ ಮಂದಿರದಲ್ಲಿ ಜನವರಿ 22ರಂದು ನಡೆಯಲಿರುವ ಶ್ರೀ ರಾಮನ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ದೇಶಾದ್ಯಂತ ನಡೆಯುವ ಅಕ್ಷತೆ ವಿತರಣಾ ಕಾರ್ಯಕ್ರಮದ ಅಂಗವಾಗಿ ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಂದೂರು ಮತ್ತು ಕಾಯ್ಮಣ ಗ್ರಾಮಗಳಿಗೆ ಅಕ್ಷತೆಯನ್ನು ತರಲಾಯಿತು.ಈ ಸಂದರ್ಭದಲ್ಲಿ ಅಗಳಿ ಸದಾಶಿವ ದೇವಸ್ಥಾನದ ಅರ್ಚಕರಾದ ಈಶ್ವರ ಚಂದ್ರ, ಅನುವಂಶೀಯ ಮೊಕ್ತೇಸರರಾದ ಶಿವರಾಮ ಗೌಡ ಅಗಳಿ, ಅಗಳಿ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಧಾಕೃಷ್ಣ ಬೈತ್ತಡ್ಕ,ಕೊಡಿಮಾರು ದೇವಸ್ಥಾನದ ಸೇವಾಕರ್ತರಾದ ವಿಷ್ಣು ಗೌಡ ಅಬೀರ, ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಅಬೀರ, ಸದಸ್ಯರಾದ ಮೋಹನ ಅಗಳಿ, ರಂಜಿತ್ ಹೊಸೊಕ್ಲು, ಅನಿಲ್ ಕೂಂಕ್ಯ, ರಕ್ಷಿತ್ ಕೂಂಕ್ಯ, ರಘು ಪಟ್ಟೆ, ಬಾಲಚಂದ್ರ ಅಬೀರ, ನಿತೇಶ್ ಅಜಿರಂಗಳ ಉಪಸ್ಥಿತರಿದ್ದರು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ