• 8 ಸೆಪ್ಟೆಂಬರ್ 2024

ಬ್ರಹ್ಮ ಬೈರ್ದಕಳ ಗರಡಿ ಚಾರ್ವಾಕ ಕೋರಿಯಾನ ಕೋಟಿ ಚೆನ್ನಯರ ದರ್ಶನ ಸೇವೆ

 ಬ್ರಹ್ಮ ಬೈರ್ದಕಳ ಗರಡಿ ಚಾರ್ವಾಕ ಕೋರಿಯಾನ ಕೋಟಿ ಚೆನ್ನಯರ ದರ್ಶನ ಸೇವೆ
Digiqole Ad

ಬ್ರಹ್ಮ ಬೈರ್ದಕಳ ಗರಡಿ ಚಾರ್ವಾಕ ಕೋರಿಯಾನ ಕೋಟಿ ಚೆನ್ನಯರ ದರ್ಶನ ಸೇವೆ

ಕಡಬ ತಾಲೂಕು ಚಾರ್ವಾಕ ಕೋರಿಯಾನ ಶ್ರೀ ಬ್ರಹ್ಮ ಬೈರ್ದಕಳ ಗರಡಿಯಲ್ಲಿ ಡಿ.25ರಂದು ವಿಶೇಷ ತಂಬಿಲ ಹಾಗೂ ಕೋಟಿ ಚೆನ್ನಯರ ದರ್ಶನ ಸೇವೆ ನಡೆಯಿತು.ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಗೌರವ ಅಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ,ಬೃಹ್ಮ ಬೈರ್ದಕಳ ಗರಡಿಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿಜಯ ಕುಮಾರ್ ಸೊರಕೆ, ಕ್ಷೇತ್ರದ ಟ್ರಸ್ಟಿ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ, ಉಪಾಧ್ಯಕ್ಷ ವಸಂತ ದಲಾರಿ, ಕಾರ್ಯದರ್ಶಿ ಬಾಲಕೃಷ್ಣ ರೈ ಕಾಸ್ಪಾಡಿಗುತ್ತು, ಶ್ರೇಣಿ ಗರಡಿಯ ಧರ್ಮಪಾಲ ಮನಿಮಜಲು, ಟ್ರಸ್ಟಿಗಳಾದ ಪ್ರಸನ್ನ ಅಭಿಕಾರ, ಅಜಿತ್ ನಡುಬೈಲು,ನಯನ್ ಕಲಾಯಿ, ಸ್ವಯಂ ಸೇವಾ ಸಮಿತಿಯ ಅಧ್ಯಕ್ಷ ನಂದನ್ ಕಜೆ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ