• 8 ಸೆಪ್ಟೆಂಬರ್ 2024

ಹೇಮಾವತಿ ದೊಡ್ಡಮನಿ ಅವರಿಗೆ ರಾಷ್ಟ್ರ ಮಟ್ಟದ ಕನ್ನಡ ಕಣ್ಮಣಿ ಪ್ರಶಸ್ತಿ

 ಹೇಮಾವತಿ ದೊಡ್ಡಮನಿ ಅವರಿಗೆ ರಾಷ್ಟ್ರ ಮಟ್ಟದ ಕನ್ನಡ ಕಣ್ಮಣಿ ಪ್ರಶಸ್ತಿ
Digiqole Ad

ಹೇಮಾವತಿ ದೊಡಮನಿ ಅವರಿಗೆ ರಾಷ್ಟ್ರ ಮಟ್ಟದ ಕನ್ನಡ ಕಣ್ಮಣಿ ಪ್ರಶಸ್ತಿ

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಳೇಗೋಡು ಗ್ರಾಮದ ಹೇಮಾವತಿ ದೊಡಮನಿಯವರ ಗಾಯನ ಹಾಗೂ ಸಾಹಿತ್ಯ ಕ್ಷೇತ್ರ ಗುರುತಿಸಿ ಬೆಳಕು ಟ್ರಸ್ಟ್ ಇದರ ವತಿಯಿಂದ ರಾಷ್ಟ ಮಟ್ಟದ ಕನ್ನಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಿದೆ.ಕವನ ರಚನೆ ಗೀತ ಗಾಯನ ಡೊಳ್ಳು ಕುಣಿತ ಜಾನಪದ ಎಲ್ಲ ಕ್ಷೇತ್ರಗಳಲ್ಲೂ ಗುರುತಿಸಿ ಕೊಂಡು ಅನೇಕ ಪ್ರಶಸ್ತಿ ಗಳನ್ನು ಗಳಿಸಿದ್ದಾರೆ,

ಹಾಗೆಯೇ ಇವರು ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ರಾಜ್ಯ ರತ್ನ, ಪುನೀತ್ ಪ್ರಶಸ್ತಿ, ಸುವರ್ಣ ಸಾಧನಾ, ಮಹಾತ್ಮ ಗಾಂಧೀಜಿ, ಎಪಿಜಯೇ ಅಬ್ದುಲ್ ಕಲಾಂ, ನ್ಯಾಷನಲ್ ಐಕಾನಿಕ್ ಅವಾರ್ಡ್, ಬೇಂದ್ರೆ ನುಡಿಸಿರಿ, ಹೇಮರಡ್ಡಿ ಮಲ್ಲಮ್ಮ,ಅಂಬೇಡ್ಕರ್ ಪ್ರಶಸ್ತಿ,ರಕ್ತ ಬಂಡಾರ, ಬಸವಶ್ರೀ ಮುಂತಾದ ಹತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ,

 ಕಲೆಯಲ್ಲಿ ಶ್ರೀಮಂತಿಕೆ ಇದ್ದರೂ ಆರ್ಥಿಕ ಜೀವನದಲ್ಲಿ ಬಡತನದಿಂದ ಇರುವ ಕಲಾವಿದೆ ಹೇಮಾವತಿ ದೊಡ್ಡಮನಿ. ಇವರಿಗೆ ನಮ್ಮ ನಿಮ್ಮೆಲ್ಲರ ಸಹಕಾರ ಆಶೀರ್ವಾದ ಜೊತೆಗಿರಲಿ. ಇವರ ಪ್ರತಿಭೆ ದೇಶ ವಿದೇಶಗಳಲ್ಲಿ ಪ್ರಜ್ವಲಿಸಲಿ. ಇವರಿಗೆ ಇನ್ನಷ್ಟು ಸಾಧನೆಗಳು ಮಾಡಲು ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನು ಕೊಟ್ಟು ಕಲಾ ಶಿಖರದ ಉತ್ತುಂಗವೇರಲಿ ಎಂಬುದೇ ತಂಡದ ಆಶಯ.

 

ಲೇಖನ. ರವಿ ಪಾಂಬಾರು

Digiqole Ad

ಎಂ. ರಾಮ ಈಶ್ವರಮಂಗಲ

https://goldfactorynews.com

ಈ ಸುದ್ದಿಗಳನ್ನೂ ಓದಿ