• 8 ಸೆಪ್ಟೆಂಬರ್ 2024

ಬೆಳ್ಳಂಬೆಳ್ಳಗ್ಗೆ ಸುರಿದ ಮಳೆ; ತಾಲೂಕಿನಾದ್ಯಂತ ಸಾಧಾರಣ ಮಳೆಗೆ, ಜನರ ನಿತ್ಯ ಕಾರ್ಯಗಳಿಗೆ ತುಸು ಅಡ್ಡಿ

 ಬೆಳ್ಳಂಬೆಳ್ಳಗ್ಗೆ ಸುರಿದ ಮಳೆ; ತಾಲೂಕಿನಾದ್ಯಂತ ಸಾಧಾರಣ ಮಳೆಗೆ, ಜನರ ನಿತ್ಯ ಕಾರ್ಯಗಳಿಗೆ ತುಸು ಅಡ್ಡಿ
Digiqole Ad

ಬೆಳ್ಳಂಬೆಳ್ಳಗ್ಗೆ ಸುರಿದ ಮಳೆ; ತಾಲೂಕಿನಾದ್ಯಂತ ಸಾಧಾರಣ ಮಳೆಗೆ, ಜನರ ನಿತ್ಯ ಕಾರ್ಯಗಳಿಗೆ ತುಸು ಅಡ್ಡಿ

ಸುಳ್ಯ.ಜ.4: ಇಂದು ಬೆಳಗಿನ ಜಾವದಿಂದ ತಾಲೂಕಿನಾದ್ಯಂತ ಸಾಧಾರಣ ಮಳೆ ಸುರಿದಿದ್ದು, ದಿಢೀರ್ ಮಳೆಗೆ ಜನರ ದಿನ ನಿತ್ಯ ಕಾರ್ಯಗಳಿಗೆ ಕೊಂಚ ಅಡ್ಡಿಯಾಯಿತು. ಕೆಲಸಕಾರ್ಯಗಳಿಗೆ ಓಡಾಡೊ ಜನರು ಸ್ಬಲ್ಪಮಟ್ಟಿಗೆ ಪರಿತಪಿಸಿದ್ದು, ಮುಂಜಾನೆ ಮಳೆಗೆ ಹುಸಿ ಮುನಿಸು ವ್ಯಕ್ತಪಡಿಸಿದ್ದಾರೆ.

ಸುಳ್ಯದಲ್ಲಿ ಸುಮಾರು ಒಂದು ಗಂಟೆಗೂ ಮೀರಿ ಸಾಧಾರಣ ಮಳೆಯಾಗಿದ್ದು, ಮೋಡ ಕವಿದ ವಾತಾವರಣವಿದೆ. ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ, ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಪರಿಣಾಮವಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Digiqole Ad

ಶಿವಪ್ರಸಾದ್ ಮಣಿಯೂರು

https://goldfactorynews.com

ಈ ಸುದ್ದಿಗಳನ್ನೂ ಓದಿ