• 8 ಸೆಪ್ಟೆಂಬರ್ 2024

ಭಾರೀ ಮಳೆಗೆ ಒಡೆದ ಕಿಂಡಿ ಅಣೆಕಟ್ಟು: ಕೃಷಿ ಭೂಮಿ ನಾಶ

 ಭಾರೀ ಮಳೆಗೆ ಒಡೆದ ಕಿಂಡಿ ಅಣೆಕಟ್ಟು: ಕೃಷಿ ಭೂಮಿ ನಾಶ
Digiqole Ad

ಭಾರೀ ಮಳೆಗೆ ಒಡೆದ ಕಿಂಡಿ ಅಣೆಕಟ್ಟು: ಕೃಷಿ ಭೂಮಿ ನಾಶ

ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಲಗೆ ಹಾಕಿ ನೀರು ಶೇಖರಣೆ ಗೊಂಡಿದ್ದ ಚೆನ್ನಾವರ ಬಳಿಯ ಗೌರಿ ಹೊಳೆಯ ಕಿಂಡಿ ಅಣೆಕಟ್ಟಿನ ಒಂದು ಭಾಗ ಒಡೆದು ಅಪಾರ ಪ್ರಮಾಣದ ಕೃಷಿ ಭೂಮಿ‌ ನಷ್ಟವಾಗಿದೆ.

ಸ್ಥಳಕ್ಕೆ ಭೇಟಿ ನೀಡಿ  ಪರಿಶೀಲಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಹಾರ ಒದಗಿಸುವಂತೆ ಸೂಚಿಸಿದ್ದಾರೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ