• 8 ಸೆಪ್ಟೆಂಬರ್ 2024

ಸೋಲಾರ್ ಬೋಟ್; ಸಿ.ಎಂ ಯೋಗಿ ಆದಿತ್ಯನಾಥ್ ಉದ್ಘಾಟನೆ

 ಸೋಲಾರ್ ಬೋಟ್; ಸಿ.ಎಂ ಯೋಗಿ ಆದಿತ್ಯನಾಥ್ ಉದ್ಘಾಟನೆ
Digiqole Ad

ಸೋಲಾರ್ ಬೋಟ್; ಸಿ.ಎಂ ಯೋಗಿ ಆದಿತ್ಯನಾಥ್ ಉದ್ಘಾಟನೆ

ಆಯೋಧ್ಯೆ, ಜ.20: ರಾಮ ಮಂದಿರ ಉದ್ಘಾಟನೆಗೆ ಇಡೀ ಆಯೋಧ್ಯೆ ಸಜ್ಜುಗೊಂಡಿರುವ ಹೊತ್ತಿನಲ್ಲಿ, ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಸೋಲಾರ್ ದೋಣಿಗಳನ್ನು ಉದ್ಘಾಟಿಸುವ ಮೂಲಕ ಮತ್ತಷ್ಟು ಮೆರಗು ಹೆಚ್ಚಿಸಿದ್ದಾರೆ.

ಇಲ್ಲಿನ ಸರಯೂ‌ ನದಿಯಲ್ಲಿ, ಉತ್ತರಪ್ರದೇಶ ಸರಕಾರದ‌ ಹೊಸ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಪ್ರಾಧಿಕಾರ(ಯು.ಪಿ.ಎನ್.ಡಿ.ಇ.ಎ) ಮತ್ತು ಪುಣೆಯ ದೋಣಿ ತಯಾರಿಕ ಸಂಸ್ಥೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಸೋಲಾರ್ ಧೋಣಿಗಳನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಉದ್ಘಾಟಿಸಿದರು.

ಭಾರತದಲ್ಲಿ ಇದೇ ಮೊದಲ ಬಾರಿಗೆ ನದಿಗಳಲ್ಲಿ ಸೋಲಾರ್‌ ಬೋಟ್‌ ಅಳವಡಿಸಲಾಗಿದ್ದು, ಸರಯೂ ಬಳಿಕ ವಾರಾಣಸಿಯ ಗಂಗಾ ನದಿಗೂ ಈ ಬೋಟ್‌ಗಳನ್ನು ವಿಸ್ತರಿಸಲು ಯೋಜಿಸಲಾಗಿದೆ.

Digiqole Ad

ಶಿವಪ್ರಸಾದ್ ಮಣಿಯೂರು

https://goldfactorynews.com

ಈ ಸುದ್ದಿಗಳನ್ನೂ ಓದಿ