• 8 ಸೆಪ್ಟೆಂಬರ್ 2024

ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಮಂಗಳೂರಿನಲ್ಲಿ ಬಿಡುಗಡೆ

 ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಮಂಗಳೂರಿನಲ್ಲಿ ಬಿಡುಗಡೆ
Digiqole Ad

ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಮಂಗಳೂರಿನಲ್ಲಿ ಬಿಡುಗಡೆ

ದೇಯಿ ಬೈದಿತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರಾ ಮಹೋತ್ಸವ ಫೆಬ್ರವರಿ 25 ಆದಿತ್ಯವಾರದಿಂದ ಫೆಬ್ರವರಿ 29ರವರೆಗೆ ಗುರುವಾರ ದವರೆಗೆ ಜರಗಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಮಂಗಳೂರಿನಲ್ಲಿ ಕಂಕನಾಡಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಜರಗಿದ ಬಿಲ್ಲವ ಸಂಘಗಳ ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂಧರ್ಭದಲ್ಲಿ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಪೀತಾಂಬರ ಹೆರಾಜೆ ಮತ್ತು ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಕಾರ್ಯಾಧ್ಯಕ್ಷ ಶೈಲೇಂದ್ರ ಸುವರ್ಣರವರು ಬಿಲ್ಲವ ಸಂಘಟನೆಗಳು ಮತ್ತು ಸಮಾಜ ಭಾಂಧವರೆಲ್ಲರು ಗೆಜ್ಜೆಗಿರಿ ಜಾತ್ರಾ ಮಹೋತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಹಕರಿಸ ಬೇಕೆಂದು ಕೇಳಿಕೊಂಡರು.ಬಿಲ್ಲವ ಸಂಘಗಳ ಸಭೆಯಲ್ಲಿ ಸಮಾಜದ ಪ್ರಮುಖರಾದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ ದಮ್ಮಾಮ್(MASA) ಇದರ ನಿಕಟ ಪೂರ್ವ ಅಧ್ಯಕ್ಷ ಸತೀಶ್ ಕೆ ಬಜಾಲ್, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ ಪೂಜಾರಿ, ಜಯಾನಂದ ಪೂಜಾರಿ ಅಧ್ಯಕ್ಷರು ಗುರು ಚಾರಿಟೇಬಲ್ ಟ್ರಸ್ಟ್, ಗೆಜ್ಜೆಗಿರಿ ಉಪಾಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಕಾರ್ಪೊರೇಟರ್ ಅನಿಲ್ ಕುಮಾರ್ ಪಂಜಿಮುಗೇರು,ಕಾರ್ಪೊರೇಟರ್ ಸಂದೀಪ್ ಗರೋಡಿ, ಬಿಲ್ಲವ ಸೇವಾ ಸಮಾಜ ಕಂಕನಾಡಿ ಅಧ್ಯಕ್ಷರಾದ ದಿನೇಶ್ ಅಂಚನ್, ಕಂಕನಾಡಿ ಗರಡಿ ಮೆನೇಜರ್ ಕಿಶೋರ್,ರವೀಂದ್ರ ಬಂಗೇರ ಅಧ್ಯಕ್ಷರು ಕೊಣಾಜೆ ಗ್ರಾಮ ಚಾವಡಿ ಬಿಲ್ಲವ ಸಂಘ, ಹರಿಪ್ರಸಾದ್ ಅಧ್ಯಕ್ಷರು ಉರ್ವ ಬಿಲ್ಲವ ಸಂಘ, ಲೋಕೇಶ್ ಆಮೀನ್ ಅಧ್ಯಕ್ಷರು ಯುವವಾಹಿನಿ ಕಂಕನಾಡಿ ಘಟಕ, ರಾಜೇಂದ್ರ ಚಿಲಿಂಬಿ ವಕ್ತಾರರು ಗೆಜ್ಜೆಗಿರಿ, ಪುರುಷೋತ್ತಮ ಪೂಜಾರಿ ನಿಕಟ ಪೂರ್ವ ಅಧ್ಯಕ್ಷರು SNDP ಕೊಡಿಕಲ್, ಚಂದ್ರಶೇಖರ್ ಅಧ್ಯಕ್ಷರು ಕಾವೂರು ಬಿಲ್ಲವ ಸಂಘ, ವೀರಣ್ಣ ಪೂಜಾರಿ ವಾಮಂಜೂರು ಬಿಲ್ಲವ ಸಂಘ, ಉಮೇಶ್ ಪೂಜಾರಿ ಮಳಲಿ ಬಿಲ್ಲವ ಸಂಘ, ಪ್ರಭಾ ಬಿಲ್ಲವ ಸಂಘ ಮಂಗಳಾದೇವಿ, ವಿವಿಧ ಬಿಲ್ಲವ ಸಂಘಟನೆಗಳ ಪ್ರಮುಖರಾದ ಮೋಹನ್ ಪಡೀಲ್, ಧರ್ಮರಾಜ್ ಅಮುಂಜೆ, ನೀಲಯ್ಯ ಪೂಜಾರಿ, ಭಾಸ್ಕರ್ ಕೋಟ್ಯಾನ್, ರಾಮಚಂದ್ರ ಸುವರ್ಣ, ಕೆ. ಜನಾರ್ಧನ, ಕೆ.ಸದಾಶಿವ, ಮಹಾಬಲ ಪೂಜಾರಿ, ರಮಾನಂದ ಕೆ, ಜಯಪೂಜಾರಿ, ಶಶಿಕಾಂತ್, ಪ್ರಥ್ವಿರಾಜ್, ಜಯರಾಮ ಬಂಗೇರ ಬೆಳ್ತಂಗಡಿ, ನಾರಾಯಣ ಮಚ್ಚಿನ ಬೆಳ್ತಂಗಡಿ, ಶೇಖರ್ ಅಮೀನ್ ಮರೋಳಿ, ಮೋಹನ್ ಇಂಜಿನಿಯರ್, ಹೇಮಂತ್ ಗರೋಡಿ, ಪ್ರಕಾಶ್ ಗರೋಡಿ, ಜಯಂತ್ ನೀರ್ ಮಾರ್ಗ, ಡಾ. ರಾಕೇಶ್ ಕುಮಾರ್, ವಿದ್ಯಾ ರಾಕೇಶ್, ಸುಲೇಖ, ಸದಾನಂದ ಪೂಜಾರಿ, ಶಂಕರ್ ಪೂಜಾರಿ ವಾಮಂಜೂರು, ರವಿಚಂದ್ರ ಕೊಡಿಕಲ್, ತುಕರಾಮ್ ಎಚ್, ಬಿ. ಜಯರಾಮ, ವಿಜಯಕುಮಾರ್, ಯತೀಶ್ ಸುವರ್ಣ, ನಾಗೇಶ್ ಪೂಜಾರಿ ಕಾವೂರು, ಯೋಗೀಶ್ ಪೂಜಾರಿ, ಚೇತನ್ ಕುಮಾರ್, ಭೂಷಣ್ ಸನಿಲ್, ಪ್ರಮೋದ್ ಕೋಟ್ಯಾನ್ ಗೋಕರ್ಣ ಸೇವಾದಳ, ಅಭಿಷೇಕ್, ಲತೀಶ್ ಕುಮಾರ್, ನಾರಾಯಣ ಪೂಜಾರಿ ಇರಾ, ಲಕ್ಷ್ಮಣ್, ಯಶವಂತ್ ಪೂಜಾರಿ, ಗುರು ಮನೆಲ್ ಮುಂತಾದ ಅನೇಕ ಪ್ರಮುಖರು ಉಪಸ್ಥಿತರಿದ್ದರು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ