• 8 ಸೆಪ್ಟೆಂಬರ್ 2024

ಕೊಯನಾಡಿನಲ್ಲಿ ಆನೆ ದಾಳಿಯಿಂದಾಗಿ ಬೆಳೆ ನಾಶ

 ಕೊಯನಾಡಿನಲ್ಲಿ ಆನೆ ದಾಳಿಯಿಂದಾಗಿ ಬೆಳೆ ನಾಶ
Digiqole Ad

ಕೊಯನಾಡಿನಲ್ಲಿ ಆನೆ ದಾಳಿಯಿಂದಾಗಿ ಬೆಳೆ ನಾಶ

ಕೊಯಾನಾಡಿನಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆಯೊಂದು ತುಂಬಾ ಹಾನಿಯಾಗಿರುವ ಘಟನೆ ಸಂಪಾಜೆ ಗ್ರಾಮದ ಕೊಯನಾಡಿನ ಕುಂದಲ್ಪಾಡಿ ಎಂಬಲ್ಲಿ ಫೆ. 15ರ ತಡ ರಾತ್ರಿ ಸಂಭವಿಸಿದೆ.

ಆನೆ ದಾಳಿಯಿಂದ ತೆಂಗಿನ ಮರ, ಅಡಿಕೆ, ಬಾಳೆ ಗಿಡಗಳನ್ನು ನಾಶ ಮಾಡಿದೆ. ಜಯಪ್ರಕಾಶ್ ಮತ್ತು ಹರೀಶ್ ಎಂಬವರ ತೋಟ ಸಹ ಹಾನಿಯಾಗಿ ಅಡಿಕೆ ತೆಂಗು ಮತ್ತು ಬಾಳೆ ಕೃಷಿಯು ನಾಶವಾಗಿದೆ ಮತ್ತು ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.

Digiqole Ad

ಈ ಸುದ್ದಿಗಳನ್ನೂ ಓದಿ