• 8 ಸೆಪ್ಟೆಂಬರ್ 2024

ಕಾಸರಗೋಡು: ಮಯ್ಯಳ ಶ್ರೀ ಮೂಕಾಂಬಿಕಾ ಭಜನಾ ಮಂದಿರದ ನವೀಕರಣ ಪುನಃ ಪ್ರತಿಷ್ಠಾ ಮಹೋತ್ಸವ.

 ಕಾಸರಗೋಡು: ಮಯ್ಯಳ ಶ್ರೀ ಮೂಕಾಂಬಿಕಾ ಭಜನಾ ಮಂದಿರದ ನವೀಕರಣ ಪುನಃ ಪ್ರತಿಷ್ಠಾ ಮಹೋತ್ಸವ.
Digiqole Ad

ಕಾಸರಗೋಡು: ಮಯ್ಯಳ ಶ್ರೀ ಮೂಕಾಂಬಿಕಾ ಭಜನಾ ಮಂದಿರದ ನವೀಕರಣ ಪುನಃ ಪ್ರತಿಷ್ಠಾ ಮಹೋತ್ಸವ.

ಕಾಸರಗೋಡು ತಾಲೂಕು ದೇಲಂಪಾಡಿ ಗ್ರಾಮದ ಭೈರವಾಗುಡ್ಡೆ,ಮಯ್ಯಳ ಎಂಬಲ್ಲಿ ದಿನಾಂಕ ಫೆ.29ರಿಂದ, ಮಾ.1ರವರೆಗೆ ನಡೆಯಿತು. ಬ್ರಹ್ಮ ಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಪ್ರತಿಷ್ಠಾ ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ನಂತರ ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು, ಹಾಗೂ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾಣಿಲ ಆಶೀರ್ವಚನ ನೀಡಿದರು. ರಾತ್ರಿ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು, ಹಾಗೂ ಯಕ್ಷಗಾನ ಬಯಲಾಟ ಇಂದು ಸಂಜೆ 5 ಗಂಟೆಯ ನಂತರ- ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ  ವಿಜೃಂಭಣೆಯಿಂದ ನಡೆಯಲಿದೆ.

Digiqole Ad

ಈ ಸುದ್ದಿಗಳನ್ನೂ ಓದಿ