• 8 ಸೆಪ್ಟೆಂಬರ್ 2024

ಹಿಂದೂ ಹೃದಯ ಸಾಮ್ರಾಟ್ ಅರುಣ್ ಕುಮಾರ್ ಪುತ್ತಿಲ ಇವರಿಂದ ಅಂಬುಲೆನ್ಸ್ ಸೇವೆಗೆ ಚಾಲನೆ.

 ಹಿಂದೂ ಹೃದಯ ಸಾಮ್ರಾಟ್ ಅರುಣ್ ಕುಮಾರ್ ಪುತ್ತಿಲ ಇವರಿಂದ ಅಂಬುಲೆನ್ಸ್ ಸೇವೆಗೆ ಚಾಲನೆ.
Digiqole Ad

ಹೃದಯ ಸಾಮ್ರಾಟ್ ಅರುಣ್ ಕುಮಾರ್ ಪುತ್ತಿಲ ಇವರಿಂದ ಅಂಬುಲೆನ್ಸ್ ಸೇವೆಗೆ ಚಾಲನೆ

ಖ್ಯಾತ ಹಿಂದೂ ಫೈರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಇವರು ಪಾಣಾಜೆ, ಬೆಟ್ಟಂಪಾಡಿ,ನಿಡ್ಪಳ್ಳಿ ಇರ್ದೆ ವಲಯದ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಿ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.

ಪುತ್ತಿಲ ಪರಿವಾರದ ಈ ನಿರ್ಧಾರ ಇಡೀ ತುಳುನಾಡ ಜನತೆಗೆ ಸಹಾಯವನ್ನು ನೀಡಲಿದೆ. ವಾಸ್ತವವಾಗಿ ಪುತ್ತಿಲ ಪರಿವಾರದ ಕೆಲಸ ನಿಜಕ್ಕೂ ಸ್ಲಾಘನಿಯ. ಅರುಣ್ ಕುಮಾರ್ ಪುತ್ತಿಲ ಇವರ ಈ ಸಮಾಜಮುಖಿ ಕೆಲಸವು ಕಾರ್ಯಗಳು ಮತ್ತಷ್ಟು ಅಭಿವೃದ್ದಿ ಹೊಂದಲಿ ಎಂದು ನಮ್ಮೆಲ್ಲರ ಆಶಯ.

ಪುತ್ತಿಲ ಪರಿವಾರ ಜಾಬ್ ಗ್ರೂಪ್ ಸೇರಿ: ಇದನ್ನು ಕ್ಲಿಕ್ ಮಾಡಿ

Digiqole Ad

ಈ ಸುದ್ದಿಗಳನ್ನೂ ಓದಿ