• 8 ಸೆಪ್ಟೆಂಬರ್ 2024

ಕಡಬ: ಅಮೃತ ಸಿರಿ ಯೋಜನೆಯಡಿ ಆಸಕ್ತ ಫಲಾನುಭವಿಗಳಿಗೆ ಮಲೆನಾಡು, ಗಿಡ್ಡ ಹೆಣ್ಣು ಕರುಗಳ ವಿತರಣೆ.

 ಕಡಬ: ಅಮೃತ ಸಿರಿ ಯೋಜನೆಯಡಿ ಆಸಕ್ತ ಫಲಾನುಭವಿಗಳಿಗೆ ಮಲೆನಾಡು, ಗಿಡ್ಡ ಹೆಣ್ಣು ಕರುಗಳ ವಿತರಣೆ.
Digiqole Ad

ಕಡಬ: ಅಮೃತ ಸಿರಿ ಯೋಜನೆಯಡಿ ಆಸಕ್ತ ಫಲಾನುಭವಿಗಳಿಗೆ ಮಲೆನಾಡು, ಗಿಡ್ಡ ಹೆಣ್ಣುಕರುಗಳ ವಿತರಣೆ.

ಕರ್ನಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಕೊಯಿಲ, ಪಶು ಆಸ್ಪತ್ರೆ ಕಡಬ ಇದರ ಆಶ್ರಯದಲ್ಲಿ 2023-24ನೇ ಸಾಲಿನ ಅಮೃತ ಸಿರಿ ಯೋಜನೆಯಡಿ ಆಸಕ್ತ ಫಲಾನುಭವಿಗಳಿಗೆ ಮಲೆನಾಡು ಗಿಡ್ಡ ಹೆಣ್ಣುಕರುಗಳ ವಿತರಣಾ ಕಾರ್ಯಕ್ರಮವು ಮಾ.05.ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಭಾಗೀರತಿ ಮುರುಲ್ಯ ವಹಿಸಿದ್ದರು. ಅವರು 2023-24ನೇ ಸಾಲಿನ ಅಮೃತ ಸಿರಿ ಯೋಜನೆಯಡಿ ಆಸಕ್ತ ಫಲಾನುಭವಿಗಳಿಗೆ ಮಲೆನಾಡ ಗಿಡ್ಡ ತಳಿಯ ಕರುಗಳನ್ನು ವಿತರಿಸಿದರು.

ಈ ಸುದ್ದಿಯನ್ನು ಓದಿದ್ದೀರಾ:ಹಿರೋಷಿಮಾದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ

Digiqole Ad

ಈ ಸುದ್ದಿಗಳನ್ನೂ ಓದಿ