• 8 ಸೆಪ್ಟೆಂಬರ್ 2024

ಸಿದ್ದರಾಮಯ್ಯ ಸರ್ಕಾರ ಹಿಂದೂವಿರೋಧಿ ನೀತಿಯ ಮುಖ – ಅರುಣ್ ಕುಮಾರ್ ಪುತ್ತಿಲ

 ಸಿದ್ದರಾಮಯ್ಯ ಸರ್ಕಾರ ಹಿಂದೂವಿರೋಧಿ ನೀತಿಯ ಮುಖ – ಅರುಣ್ ಕುಮಾರ್ ಪುತ್ತಿಲ
Digiqole Ad

ಸಿದ್ದರಾಮಯ್ಯ ಸರ್ಕಾರ ಹಿಂದೂವಿರೋಧಿ ನೀತಿಯ ಮುಖ – ಅರುಣ್ ಕುಮಾರ್ ಪುತ್ತಿಲ

ಯಾವೂದೇ ಹಿಂದೂವಿಗೂ ಅನ್ಯಾಯವಾದರೂ ಸಹಿಸಿಕೊಳ್ಳುವುದಿಲ್ಲ, ಮುರಳಿಕೃಷ್ಣ ಹಸಂತಡ್ಕರ ಬಂಧನ ಸಿದ್ದರಾಮಯ್ಯ ಸರ್ಕಾರದ ಹಿಂದೂವಿರೋಧಿ ನೀತಿಯ ಮುಖ – ಅರುಣ್ ಕುಮಾರ್ ಪುತ್ತಿಲ

ಈ ಸುದ್ಧಿ ಓದಿದ್ದೀರಾ: ಅರುಣ್ ಕುಮಾರ್ ಪುತ್ತಿಲ ಅಭಿಮಾನಿಗಳಿಂದ ಸ್ಟಿಕ್ಕರ್ ಬಿಡುಗಡೆ

ಭಯೋತ್ಪಾದಕ ಚಟುವಟಿಕೆಯ ವಿರುದ್ಧ ತುಮಕೂರಿನಲ್ಲಿ ನಡೆಯಲಿದ್ದ ಪ್ರತಿಭಟನೆಗೆ ಭಾಷಣ ಮಾಡಲೆಂದು ತೆರಳುತ್ತಿದ್ದ ಬಜರಂಗದಳದ ಪ್ರಾಂತ ಸಹ ಸಂಯೋಜಕ್‌ ಮುರಳೀಕೃಷ್ಣ ಹಸಂತಡ್ಕರನ್ನು ತುಮಕೂರು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿರುವುದು ಖಂಡನೀಯ ಘಟನೆ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದರು.ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ಎಲ್ಲಿಯವರೆಗೆ ತಲುಪಿದೆ ಎಂದರೆ ಭಯೋತ್ಪಾದನೆಯ ವಿರುದ್ದ ಕೂಡ ಮಾತನಾಡದ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ.

ರಾಜ್ಯದಲ್ಲಿ ಯಾವೂದೇ ಹಿಂದೂವಿಗೂ ಅನ್ಯಾಯವಾದರೂ ನಾವು ಅವರ ಜೊತೆಗಿರುತ್ತೇವೆ ಎಂದು ಅರುಣ್ ಪುತ್ತಿಲ ಹೇಳಿದರು

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ