• 8 ಸೆಪ್ಟೆಂಬರ್ 2024

ಕೊಡಗು ಜಿಲ್ಲೆಯ ಪೊನ್ನoಪೇಟೆ ಯಲ್ಲಿ ಪಟ್ಟಣ ಸವಾರಿಗೆ ಆಗಮಿಸಿದ ಗಜರಾಜ

 ಕೊಡಗು ಜಿಲ್ಲೆಯ ಪೊನ್ನoಪೇಟೆ ಯಲ್ಲಿ ಪಟ್ಟಣ ಸವಾರಿಗೆ ಆಗಮಿಸಿದ ಗಜರಾಜ
Digiqole Ad

ಕೊಡಗು ಜಿಲ್ಲೆಯ ಪೊನ್ನoಪೇಟೆ ಯಲ್ಲಿ ಪಟ್ಟಣ ಸವಾರಿಗೆ ಆಗಮಿಸಿದ ಗಜರಾಜ

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಗಜರಾಜನ ಆಗಮನ ಪದೇ ಪದೇ ನಡೆಯುತ್ತಿದ್ದು ಜನರು ಈ ಬಗ್ಗೆ ವಿಪರೀತ ಆತಂಕ ವ್ಯಕ್ತಪಡಿಸಿದ್ದಾರೆ.  ಇಂದು ಬೆಳಗ್ಗೆ ಪೊನ್ನಂಪೇಟೆಯ ಪಟ್ಟಣದಲ್ಲಿ ಅನಿರೀಕ್ಷಿತವಾಗಿ ಗಜರಾಜನು ಪ್ರತ್ಯಕ್ಷವಾಗಿ ಪಟ್ಟಣ ನಿವಾಸಿಗಳನ್ನು ಆತಂಕಕ್ಕ ಗುರಿ ಮಾಡಿದೆ ಜನರು ಎಲ್ಲಾ ಕೆಲಸಗಳನ್ನು ಬಿಟ್ಟು ಹೆದರಿ ಓಡಿ ಹೋಗುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿರುವುದು ಪ್ರಸಾರವಾಗುತ್ತಿದೆ .

ಈ ಸುದ್ದಿ ಓದಿದ್ದೀರಾ?:ಮನದ ಮಂದಿರದ ಭಗವಂತ ಜಂಗಮೇಶ್ವರ

ಇತ್ತೀಚಿನ ದಿನಗಳಲ್ಲಿ ಉಭಯ ಜಿಲ್ಲೆಗಳಲ್ಲಿ ಆನೆಯ ಹಾವಳಿ ವಿಪರೀತವಾಗಿದ್ದು ಈ ಬಗ್ಗೆ ಸರಕಾರ ಮತ್ತು ಅರಣ್ಯ ಇಲಾಖೆ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕೆಂದು ನಿವಾಸಿಗಳು ಸರಕಾರವನ್ನು ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನು ಆಗ್ರಹ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ?:ಈ ಕಲ್ಲು ತಿರುಗಿದರೆ ಹರಕೆ ಈಡೇರುತ್ತದೆ ಎಂದರ್ಥ

Digiqole Ad

ಈ ಸುದ್ದಿಗಳನ್ನೂ ಓದಿ