• 8 ಸೆಪ್ಟೆಂಬರ್ 2024

ರಾಮೇಶ್ವರಂ ಕೆಫೆ ಸ್ಪೋಟದ ಆರೋಪಿ ಸಮುದ್ರದ ಮೂಲಕ ಪರಾರಿಯಾಗಿರುವ ಶಂಕೆ.! ಮಂಗಳೂರು ಕರಾವಳಿ ಕಾವಲು ಪಡೆಯಿಂದ ಹುಡುಕಾಟ.

 ರಾಮೇಶ್ವರಂ ಕೆಫೆ ಸ್ಪೋಟದ ಆರೋಪಿ ಸಮುದ್ರದ ಮೂಲಕ ಪರಾರಿಯಾಗಿರುವ ಶಂಕೆ.! ಮಂಗಳೂರು ಕರಾವಳಿ ಕಾವಲು ಪಡೆಯಿಂದ ಹುಡುಕಾಟ.
Digiqole Ad

ರಾಮೇಶ್ವರಂ ಕೆಫೆ ಸ್ಪೋಟದ ಆರೋಪಿ ಸಮುದ್ರದ ಮೂಲಕ ಪರಾರಿಯಾಗಿರುವ ಶಂಕೆ.! ಮಂಗಳೂರು ಕರಾವಳಿ ಕಾವಲು ಪಡೆಯಿಂದ ಹುಡುಕಾಟ.

ಮಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ
ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ಬೇರೆ ಬೇರೆ ಜಿಲ್ಲೆಗಳಲ್ಲಿ ಸಂಚಾರಿಸುತ್ತಿದ್ದು. ಆರೋಪಿ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಸಮುದ್ರ ಮಾರ್ಗದಿಂದ ತಪ್ಪಿಸುವ ಸಾದ್ಯತೆ ಇರುವ ಕಾರಣ ಎನ್.ಐ.ಎ ಅಧಿಕಾರಿಗಳ ಮಾಹಿತಿ ಮೇರೆಗೆ ಮಂಗಳೂರು ಕರಾವಳಿ ಕಾವಲು ಪಡೆ ಇನ್ಸೆಕ್ಟರ್ ಅನಂತ ಪದ್ಮನಾಭ ನೇತೃತ್ವದಲ್ಲಿ ಶಸ್ತ್ರಸಜ್ಜಿತ ಸಿಬ್ಬಂದಿಗಳು ಮಂಗಳೂರು ಸಮುದ್ರದಲ್ಲಿ ಓಡಾಡುವ ಪ್ರತಿ ಬೋಟ್‌, ದೋಣಿಗಳ ತಪಾಸಣೆ ಬಿಗಿಗೊಳಿಸಿದ್ದಾರೆ.

ಈ ಸುದ್ಧಿಯನ್ನು ಓದಿದ್ದೀರಾ.? ಟ್ವಿಟ್ಟರ್‌ಗೆ ಹೊಸ ಲೋಗೋ: ಎಲಾನ್ ಮಸ್ಕ್

Digiqole Ad

ಈ ಸುದ್ದಿಗಳನ್ನೂ ಓದಿ