• 8 ಸೆಪ್ಟೆಂಬರ್ 2024

ತೀರ್ಥಯಾತ್ರೆ ಬಸ್ ಗೆ ಬೆಂಕಿ  – 9 ಭಕ್ತರ ಸಜೀವ ದಹನ 

 ತೀರ್ಥಯಾತ್ರೆ ಬಸ್ ಗೆ ಬೆಂಕಿ  – 9 ಭಕ್ತರ ಸಜೀವ ದಹನ 
Digiqole Ad

ತೀರ್ಥಯಾತ್ರೆ ಬಸ್ ಗೆ ಬೆಂಕಿ  – 9 ಭಕ್ತರ ಸಜೀವ ದಹನ

ಹರಿಯಾಣ: ತೀರ್ಥ ಯಾತ್ರೆ ಮುಗಿಸಿಕೊಂಡು ಬರುತಿದ್ದ ಒಂದೇ ಕುಟುಂಬದ ಭಕ್ತರು  ಸಂಚರಿಸುವ ಬಸ್ ಗೆ ತಡರಾತ್ರಿ ಬೆಂಕಿ ಅನಾಹುತ ಸಂಭವಿಸಿದೆ. ಯುಪಿಯ ಮಥುರಾ ಮತ್ತು ಬೃಂದಾವನದಿಂದ ಹರಿಯಾಣಕ್ಕೆ ತೆರಳುವ ಈ ಬಸ್  ಒಂದೇ ಕುಟುಂಬದ 60 ಭಕ್ತರು ಸಂಚರಿಸುತ್ತಿದ್ದ ಈ ಬಸ್ಸಿನಲ್ಲಿ    9ಮಂದಿ ಮೃತಪಟ್ಟಿದ್ದಾರೆ, 20ಕ್ಕು ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ. 6 ಮಹಿಳೆಯರ ಸ್ಥಿತಿ ಚಿಂತಾಜನಕ ವಾಗಿದೆ ಎಂದು ತಿಳಿದು ಬಂದಿದೆ.  ಘಟನೆಯ ಬಗ್ಗೆ ಸಮೀಪದ ಬೈಕ್  ಸವಾರರೊಬ್ಬರು ಪೊಲೀಸರಿಗೆ ಮತ್ತು ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.  ಗಾಯಗೊಂಡವರನ್ನು  ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದೆ  ಆದರೆ ಬೆಂಕಿಗೆ  ಕಾರಣ ಇನ್ನೂ ತಿಳಿದುಬಂದಿಲ್ಲ ಎನ್ನಲಾಗಿದೆ.

Digiqole Ad

ಈ ಸುದ್ದಿಗಳನ್ನೂ ಓದಿ