• 8 ಸೆಪ್ಟೆಂಬರ್ 2024

ದೇಲಂಪಾಡಿಯಲ್ಲಿ ಸಂಸ್ಕೃತ ಸಭಾಷಣ ಶಿಬಿರ ಉದ್ಘಾಟನೆ

 ದೇಲಂಪಾಡಿಯಲ್ಲಿ ಸಂಸ್ಕೃತ ಸಭಾಷಣ ಶಿಬಿರ ಉದ್ಘಾಟನೆ
Digiqole Ad

ಸಂಸ್ಕೃತ ಸಭಾಷಣ ಶಿಬಿರ ಉದ್ಘಾಟನೆ ಸಂಸ್ಕೃತ ಭಾರತಿ ಕಾಸರಗೋಡು ಧರ್ಮಸಿಂಧು ಪ್ರತಿಷ್ಠಾನ ಋಷಿವನ ಡೆಲಂಪಾಡಿ ಇದರ ಸಹಯೋಗದಲ್ಲಿ ದೇಲಂಪಾಡಿ ಶ್ರೀ ರಾಮ ಮಂದಿರದಲ್ಲಿ ಸಂಸ್ಕೃತ ಸಂಭಾಷಣ ಶಿಬಿರ ಉದ್ಘಾಟನೆ ಗೊಂಡಿತು ವೇದಿಕೆಯ ಅಧ್ಯಕ್ಷತೆಯನ್ನು ರಾಮಮಂದಿರದ ಅಧ್ಯಕ್ಷರಾದ ಮನೋಹರ್ ಬಂದ್ಯಡ್ಕ ವಹಿಸಿ ಮಾತಾಡಿ ಶಿಬಿರದ ಪ್ರಯೋಜನಗಳನ್ನು ಎಲ್ಲರು ಸದುಪಯೋಗಪಡಿಸಿಕೊಳ್ಳಿ ಎಂದರು ಶ್ರೀಮತಿ ಸರೋಜಿನಿ ಬನಾರಿ ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿದರು ಹಿಂದು ಐಕ್ಯವೇದಿ ಮಹಿಳಾ ಘಟಕ ದೇಲಂಪಾಡಿ ಇದರ ಅಧ್ಯಕ್ಷೆ ಯಾದ ಶಿಲ್ಪಾ ಮಹೇಶ್ ಉಪಸ್ಥಿತರಿದ್ದರು ಪ್ರಾರಂಭಕ್ಕೆ ಕುಮಾರಿ ಬಿಂದ್ಯಾ ದೇವಸ್ತುತಿಯೊಂದಿಗೆ ಪ್ರಾರ್ಥಿಸಿದರು ಧರ್ಮ ಸಿಂಧು ಪ್ರತಿಷ್ಠಾನಾದ ಅಧ್ಯಕ್ಷರಾದ ಪದ್ಮನಾಭ ಸ್ವಾಗತಿಸಿ ನಿರೂಪಿಸಿದರು ಶ್ರೀಮತಿ ಶಾಂತಾ ಕುಮಾರಿ ಅಮೃತ ವಚನ ಹೇಳಿ ಮಾಸ್ಟರ್ ಹರ್ಷವರ್ಧನ ಪಂಚಾಗ ಪಠಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು ಕೊನೆಯಲ್ಲಿ ಹಿಂದು ಐಕ್ಯವೇದಿ ಪ್ರಧಾನ ಕಾರ್ಯದರ್ಶಿ ಕುಮಾರಿ ಪೂಜಶ್ರೀ ವಂದಿಸಿದರು. ನಂತರ ಶ್ರೀಮತಿ ಸಂದ್ಯಾ ಭಗಿನಿ ಪಾಠದ ಅವಧಿ ನಡೆಸಿಕೊಟ್ಟರು

Delampady

News reported by

Padmanabha

Padmanabha mayyala

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ