• 8 ಸೆಪ್ಟೆಂಬರ್ 2024

ಸಿ ಎಂ ಪ್ರಮಾಣ ವಚನದಲ್ಲಿ ಲಾಠಿ ಚಾರ್ಜ್!

 ಸಿ ಎಂ ಪ್ರಮಾಣ ವಚನದಲ್ಲಿ ಲಾಠಿ ಚಾರ್ಜ್!
Digiqole Ad

ನೂತನ ಸಿ ಎಂ ಆಗಿ ಸಿದ್ದರಾಮಯ್ಯ ರವರು ಪ್ರಮಾಣ ವಚನ ಮಾಡುವ ಕಾರ್ಯಕ್ರಮ ಇಂದು ನಡೆಯಲಿರುವ ಸಂಧರ್ಭ ನೂಕುನುಗ್ಗಲು ಉಂಟಾಗಿದ್ದು, ಶಾಂತಗೊಳಿಸಲೋಸುಗ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನ ಸಾರ್ವಜನಿಕ ಪ್ರವೇಶ ದ್ವಾರದ ಬಳಿ ಜನರನ್ನು ನಿಯಂತ್ರಿಸಲಾಗದೇ ಲಾಠಿ ಚಾರ್ಜ್ ಮಾಡಲಾಗಿದೆ. ಈ ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ .

ಹಾಗೆಯೇ ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರಿಗೆ ಅಹ್ವಾವಿಲ್ಲದ್ದು ಅವರಿಗೆ ಅಸಮಾಧಾನ ಪಡಿಸಿದೆ..

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ