• 8 ಸೆಪ್ಟೆಂಬರ್ 2024

ನಮ್ಮ ನಡಿಗೆ- ಮಹಾಲಿಂಗೇಶ್ವರ ನಡೆಗೆ- ಅರುಣ್ ಕುಮಾರ್ ಪುತ್ತಿಲ

 ನಮ್ಮ ನಡಿಗೆ- ಮಹಾಲಿಂಗೇಶ್ವರ ನಡೆಗೆ- ಅರುಣ್ ಕುಮಾರ್ ಪುತ್ತಿಲ
Digiqole Ad

ನಮ್ಮ ನಡಿಗೆ- ಮಹಾಲಿಂಗೇಶ್ವರನ ನಡೆಗೆ- ಅರುಣ್ ಕುಮಾರ್ ಪುತ್ತಿಲ. 21-05-2023 ಆದಿತ್ಯವಾರ ಇಂದು ಅರುಣ್ ಪುತ್ತಿಲ ಹಾಗೂ ಬೆಂಬಲಿಗರಿಂದ ಕಾಲ್ನಡಿಗೆ ಜಾಥ ಸೇವಾ ಸಮರ್ಪಣೆ ಕಾರ್ಯಕ್ರಮ ಇಂದು ಸಂಜೆ 6 ಗಂಟೆಗೆ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ವಟಾರದಲ್ಲಿ ಬ್ರಹತ್ ಕಾರ್ಯಕರ್ತರ ಸಭೆ ನಡೆಯಲಿರುವುದು.ಸಮಸ್ತ ಹಿಂದೂ ಭಾಂದವರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಕಾರ್ಯಕರ್ತರು ಹೇಳಿದ್ದಾರೆ.

Puttila

 

NEWS REPORTED BY

RAJESH PANCHODI

 

 

 

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ