• 8 ಸೆಪ್ಟೆಂಬರ್ 2024

ಕವಯಿತ್ರಿ ರೇಖಾ ಸುದೇಶ್ ರಾವ್ ಇವರ ದ್ವಿತೀಯ ಕವನ ಸಂಕಲನ “ಹೊಂಬೆಳಕು “ಕನ್ನಡ ಭವನ ಕಾಸರಗೋಡಿನಲ್ಲಿ ಪಂಜೆ ಮಂಗೇಶರಾಯ 150ನೇ ಜನ್ಮ ದಿನ ಸಂಭ್ರಮ ಕಾರ್ಯಕ್ರಮ ದಲ್ಲಿ ಬಿಡುಗಡೆ

 ಕವಯಿತ್ರಿ ರೇಖಾ ಸುದೇಶ್ ರಾವ್ ಇವರ ದ್ವಿತೀಯ ಕವನ ಸಂಕಲನ “ಹೊಂಬೆಳಕು “ಕನ್ನಡ ಭವನ ಕಾಸರಗೋಡಿನಲ್ಲಿ ಪಂಜೆ ಮಂಗೇಶರಾಯ 150ನೇ ಜನ್ಮ ದಿನ ಸಂಭ್ರಮ ಕಾರ್ಯಕ್ರಮ ದಲ್ಲಿ ಬಿಡುಗಡೆ
Digiqole Ad

 

ಕವಯಿತ್ರಿ ರೇಖಾ ಸುದೇಶ್ ರಾವ್ ಇವರ ದ್ವಿತೀಯ ಕವನ ಸಂಕಲನ “ಹೊಂಬೆಳಕು “ಕನ್ನಡ ಭವನ ಕಾಸರಗೋಡಿನಲ್ಲಿ ಪಂಜೆ ಮಂಗೇಶರಾಯ 150ನೇ ಜನ್ಮ ದಿನ ಸಂಭ್ರಮ ಕಾರ್ಯಕ್ರಮ ದಲ್ಲಿ ಬಿಡುಗಡೆ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ ಎಂ ಪಿ ಶ್ರೀನಾಥ್ ಕನ್ನಡ ಭವನ ಕಾಸರಗೋಡು ಅಧ್ಯಕ್ಷರಾದ ವಾಮನ್ ರಾವ್ ಬೇಕಲ್ ರೀಗೆ ಹೊಂಬೆಳಕು ಕೃತಿ ನೀಡಿ ಬಿಡುಗಡೆಗೊಳಿಸಲಾಯಿತು. ಪ್ರಕಾಶಕರಾದ ಕಥಾಬಿಂದು ಪಿ ವಿ ಪ್ರದೀಪ್ ಕುಮಾರ್ ಕೃತಿ ಅವಲೋಕನ ಮಾಡಿದರು.ಕಾರ್ಯಕ್ರಮದಲ್ಲಿ ಡಾ ಕೊಳ್ಚಪೆ ಗೋವಿಂದ ಭಟ್,ರವಿ ನಾಯಿಕಾಪು, ಕವಯತ್ರಿ ಸುಭಾಷಿನಿ, ಲೇಖಕ ವಿ ಬಿ ಕುಳಮರ್ವ,ಕವಯತ್ರಿ ಚಂಚಲಾಕ್ಷಿ ಶಾಮ್ಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ ಜಯಪ್ರಕಾಶ್ ತೋಟ್ಟೆತೋಡಿ,ಕವಯತ್ರಿ ಉಷಾಕಿರಣ್, ಕೃತಿಕಾರ್ತಿ ರೇಖಾ ಸುದೇಶ್ ರಾವ್ ಡಾ ಪಿ ಕೃಷ್ಣ ಭಟ್,ಸಾಹಿತಿ ಪಿ ವಿ ಪ್ರದೀಪ್ ಕುಮಾರ್, ಕೇಂದ್ರ ಸಾಹಿತ್ಯ ಅಕಾಡೆಮಿ ಉಪ ಕಾರ್ಯದರ್ಶಿ ಡಾ ಎಸ್ ಪಿ ಮಹಾಲಿಂಗೇಶ್ವರ ಭಟ್ ಕನ್ನಡ ಭವನ ಪ್ರಕಾಶನ ಪ್ರಕಾಶಕಿ ಸಂದ್ಯಾ ರಾಣಿ ಟೀಚರ್, ಪ್ರೊ ಎ ಶ್ರೀನಾಥ್, ವಿಶಾಲಾಕ್ಷ ಪುತ್ರಕಳ, ಆಶಾ ರಾಧಾಕೃಷ್ಣ ಅನಂಗೂರ್, ಡಾ ಶೈಲ ಕೆ ಏನ್ ಮುಂತಾದವರಿದ್ದರು

Digiqole Ad

ಈ ಸುದ್ದಿಗಳನ್ನೂ ಓದಿ