• 8 ಸೆಪ್ಟೆಂಬರ್ 2024

ಬಡ ಕುಟುಂಬದ ಯುವಕನ ಚಿಕಿತ್ಸೆಗೆ ಆರ್ಥಿಕ ಸಹಾಯದ ಅವಶ್ಯಕತೆ ಇದೆ

 ಬಡ ಕುಟುಂಬದ ಯುವಕನ ಚಿಕಿತ್ಸೆಗೆ ಆರ್ಥಿಕ ಸಹಾಯದ ಅವಶ್ಯಕತೆ ಇದೆ
Digiqole Ad

ಬಡ ಕುಟುಂಬದ ಯುವಕನ ಚಿಕಿತ್ಸೆಗೆ ಆರ್ಥಿಕ ಸಹಾಯದ ಅವಶ್ಯಕತೆ ಇದೆ

ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಕೊಯಿಲ ನಿವಾಸಿಯಾಗಿರುವ ದಿನೇಶ್ ಎಂಬವರು ದುಡಿದು ಜೀವಿಸುವ ಕಾಲಘಟ್ಟದಲ್ಲಿ ಅನಿರೀಕ್ಷಿತವಾಗಿ ಆರೋಗ್ಯ ಸಮಸ್ಯೆಯಾಗಿ ತನ್ನ ಕೈಕಾಲುಗಳಿಗೆ ಸ್ವಾಧೀನವಿಲ್ಲದೆ ತುಂಬಾ ಕಷ್ಟಪಡುತ್ತಿದ್ದಾರೆ. ಈಗಾಗಲೇ ಸೇವಾ ಸಂಸ್ಥೆಗಳು ಸಾಧ್ಯವಾದಷ್ಟು ಸಹಾಯ ನೀಡಿರುತ್ತದೆ ಇವರ ಇನ್ನು ಮುಂದಿನ ಚಿಕಿತ್ಸೆಗೆ ಹೆಚ್ಚಿನ ಮೊತ್ತದ ಸಹಾಯ ಅಗತ್ಯವಿದ್ದು ಇವರ ಚಿಕಿತ್ಸೆಗೆ ಆರ್ಥಿಕ ಸಹಾಯ ನೀಡಬೇಕೆಂದು ಇವರ ಮನೆಯವರು ಸಹೋದರರು ಕೇಳಿಕೊಂಡಿದ್ದಾರೆ ಸಹೃದಯಿ ಬಾಂಧವರು ವಿಮಾನ ಚಿಕಿತ್ಸೆಗೆ ತಮ್ಮಿಂದ ಸಾಧ್ಯವಾದಷ್ಟು ಸಹಾಯವನ್ನು ನೀಡಬೇಕೆಂದು ಜನತೆಯಲ್ಲಿ ವಿನಂತಿಸಿಕೊಳ್ಳುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ?:ವಿಶ್ವ ಕಂಡ ಅತ್ಯದ್ಭುತ ನಾಯಕನಿಗಿಂದು ಜನ್ಮದಿನ

Google pay / Phone pay: 7760546926

ದಿನೇಶ್ ಫೋನ್ ನಂಬರ್ (ಅನಾರೋಗ್ಯ ಪೀಡಿತರು)

ಬ್ಯಾಂಕಿಂಗ್‌ ಹೆಸರು: ಜಾನಕಿ (ತಾಯಿ)

A/c No: 010031094093 8 (9)I

FSE: IPOS0000DOP

ಈ ಸುದ್ದಿ ಓದಿದ್ದೀರಾ?:ಜಗತ್ತಿನ ಅತೀ ಉದ್ದದ ಕಾರಿನಲ್ಲಿದೆ ಸ್ವಿಮ್ಮಿಂಗ್ ಪೂಲ್, ಹೆಲಿಪ್ಯಾಡ್

 

Digiqole Ad

ಈ ಸುದ್ದಿಗಳನ್ನೂ ಓದಿ