• 7 ಸೆಪ್ಟೆಂಬರ್ 2024

ಸಾಮ್ರಾಟ್ ಯುವಕ ಮಂಡಲ (ರಿ)ಬಿಳಿಯೂರು.ಇದರ ನೂತನ ಸಮಿತಿ ರಚನೆ

 ಸಾಮ್ರಾಟ್ ಯುವಕ ಮಂಡಲ (ರಿ)ಬಿಳಿಯೂರು.ಇದರ ನೂತನ ಸಮಿತಿ ರಚನೆ
Digiqole Ad

ಸಾಮ್ರಾಟ್ ಯುವಕ ಮಂಡಲ (ರಿ)ಬಿಳಿಯೂರು.ಇದರ ನೂತನ ಸಮಿತಿ ರಚನೆ

 

ಸಾಮ್ರಾಟ್ ಯುವಕ ಮಂಡಲ (ರಿ)ಇದರ ನಿಯತಕಾಲಿಕ ಅವಧಿಗೆ ಹೊಸ ಕಾರ್ಯ ನಿರ್ವಹಣಾ ಸಮಿತಿಯನ್ನು ರಚಿಸಲಾಯಿತು ಮತ್ತು ಈ ಸಮಿತಿಗೆ “ಉತ್ಸವ ಸಮಿತಿ” ಎಂದು ಹೆಸರಿಸಲಾಯಿತು.ಅಧ್ಯಕ್ಷರಾಗಿmr.ಉದಯಕುಮಾರ್ ರವರು ಪೂರ್ಣಾನುಮತದಿಂದ ಆಯ್ಕೆಯಾಗುವುದರೊಂದಿಗೆ ವಿಕ್ರಂ ರವರು ಉಪಾಧ್ಯಕ್ಷರಾಗಿ,.ಬಾಲಕೃಷ್ಣ ರವರು ಕಾರ್ಯದರ್ಶಿಯಾಗಿ ಹಾಗೂ ರಾಕೇಶ್ ರವರು ಜೊತೆ ಕಾರ್ಯದರ್ಶಿಯಾಗಿ ,ರಂಜಿತ್ ರವರು ಖಜಾಂಚಿಯಾಗಿ ಆಯ್ಕೆಗೊಂಡರು.

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ