• 8 ಸೆಪ್ಟೆಂಬರ್ 2024

ಮನವಿ ಮಾಡಿಕೊಂಡ ನಟ ದರ್ಶನ್.

 ಮನವಿ ಮಾಡಿಕೊಂಡ ನಟ ದರ್ಶನ್.
Digiqole Ad

ಮನವಿ ಮಾಡಿಕೊಂಡ ನಟ ದರ್ಶನ್ . ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ನಟ ದರ್ಶನ್ ಈಗಾಗಲೇ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ನೋಡಲು ಬರುತ್ತಿರುವ ಕುಟುಂಬಸ್ಥರು ಸಿನಿಮಾ ತಾರೆಯರು ಹಾಗು ಆಪ್ತರು ಜೈಲಿ ಬರುತಿದ್ದಾರೆ. ಇದರಿಂದ ಮುಜುಗರ ಗೊಂಡ ದರ್ಶನ್ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ . ಕುಟುಂಬದ ಹೊರತು ಯಾರು ನನ್ನನ್ನು ನೋಡಲು ಬರಬೇಡಿ ಎಂದು  ಜೈಲಿನಿಂದಲೇ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. 

 

 

 

 

Digiqole Ad

ಈ ಸುದ್ದಿಗಳನ್ನೂ ಓದಿ