• 8 ಸೆಪ್ಟೆಂಬರ್ 2024

ಭಾರೀ ಮಳೆಗೆ ,ಕಾವು-ನೆಲ್ಲಿತ್ತಡ್ಕದಿಂದ ಈಶ್ವರಮಂಗಲದವರೆಗೆ ವಿದ್ಯುತ್ ಕಂಬಗಳು ರಸ್ತೆಗೆ..!

 ಭಾರೀ ಮಳೆಗೆ ,ಕಾವು-ನೆಲ್ಲಿತ್ತಡ್ಕದಿಂದ ಈಶ್ವರಮಂಗಲದವರೆಗೆ ವಿದ್ಯುತ್ ಕಂಬಗಳು ರಸ್ತೆಗೆ..!
Digiqole Ad

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆ,ತತ್ತರಿಸಿದ ಜನ ಸಮೂಹ. ಕಾವು-ನೆಲ್ಲಿತ್ತಡ್ಕ ದಲ್ಲಿ ಭಾರೀ ಗಾಳಿ ಮಳೆಯ ಪರಿಣಾಮವಾಗಿ ಈಶ್ವರಮಂಗಲದವರೆಗೆ ಭಾರೀ ಗಾತ್ರದ ಮರಗಳು ಹಾಗೂ 7-8 ವಿದ್ಯುತ್ತು ಕಂಬಗಳು ಬಿದ್ದು ರಸ್ತೆಯಲ್ಲಿ ಜನ ಸಂಚಾರಕ್ಕೆ ತೊಡಕಾಗಿದೆ.ಸ್ಥಳೀಯ ಗ್ರಾಮಸ್ಥರು ಹಾಗೂ ಮೆಸ್ಕಾಂ ಸಿಬ್ಬಂದಿಗಳು ಗಾಳಿ ಮಳೆ ಲೆಕ್ಕಿಸದೆ ತೆರವು ಗೊಳಿಸಿದ್ದಾರೆ .ಗಾಳಿ ಮಳೆಯ ಪರಿಣಾಮ ವಿದ್ಯುತ್ ಲೈನ್ ಗಳು ಹಾಗೂ ಮರಗಳು ನೆಲಕ್ಕೆ ಉರುಳುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ಜಾಗರೂಕರಾಗಿರಿ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ