• 7 ಸೆಪ್ಟೆಂಬರ್ 2024

ಕಾಣಿಯೂರು ಶಕ್ತಿ ಕೇಂದ್ರ ಪ್ರಮುಖ್ ಗೋಪಾಲಕೃಷ್ಣ ಎಲುವೆ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡ ಮುಗರಂಜ, ಕಾರ್ಯದರ್ಶಿ ಉಮೇಶ್ ಬೀರುಕುಡಿಕೆ.

 ಕಾಣಿಯೂರು ಶಕ್ತಿ ಕೇಂದ್ರ ಪ್ರಮುಖ್ ಗೋಪಾಲಕೃಷ್ಣ ಎಲುವೆ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡ ಮುಗರಂಜ, ಕಾರ್ಯದರ್ಶಿ ಉಮೇಶ್ ಬೀರುಕುಡಿಕೆ.
Digiqole Ad

ಕಾಣಿಯೂರು ಶಕ್ತಿ ಕೇಂದ್ರ ಪ್ರಮುಖ್ ಗೋಪಾಲಕೃಷ್ಣ ಎಲುವೆ,
ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡ ಮುಗರಂಜ, ಕಾರ್ಯದರ್ಶಿ ಉಮೇಶ್ ಬೀರುಕುಡಿಕೆ.

ಕಾಣಿಯೂರು:ಭಾರತೀಯ ಜನತಾ ಪಾರ್ಟಿ ಕಾಣಿಯೂರು ಬೂತ್ 82 ರ ಸಭೆಯು ಬೂತ್ ಅಧ್ಯಕ್ಷ ಸುಂದರ ಬೆದ್ರಾಜೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.ನೂತನ ಬೂತ್ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟು
ಮಾತನಾಡಿದ ಸವಣೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ತಾರನಾಥ ಕಾಯರ್ಗ, ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಲೀಡ್ ನೀಡಿದ ಕಾಣಿಯೂರು ಬಿಜೆಪಿ ಬೂತ್ ನ ಕಾರ್ಯಕರ್ತರಿಗೆ,ಮತದಾರರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಕಾಣಿಯೂರು ಬಿಜೆಪಿ ಬೂತ್ 82 ಬೂತ್ ಸಮಿತಿಯ
ಅಧ್ಯಕ್ಷರಾಗಿ ಲಕ್ಷ್ಮಣ ಗೌಡ ಮುಗರಂಜ,
ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಬೀರುಕುಡಿಕೆ,
ಜತೆ ಕಾರ್ಯದರ್ಶಿ ರಿತೇಶ್ ಕಂಪ,ಶಕ್ತಿ ಕೇಂದ್ರ ಪ್ರಮುಖ್ ಗೋಪಾಲಕೃಷ್ಣ ಎಲುವೆ,
ಕಾರ್ಯಕಾರಿ ಸಮಿತಿ ಸದಸ್ಯರಾಗಿ ದಯಾನಂದ ಗೌಡ ಬೀರುಕುಡಿಕೆ, ರಾಮಣ್ಣ ಗೌಡ ಮುಗರಂಜ, ನಾಗವೇಣಿ ಬೆದ್ರಾಜೆ
ಹರೀಶ್ ಬಂಡಾಜೆ
ಸುಂದರ ಬೆದ್ರಾಜೆ,ಧರ್ಮಪಾಲ ಗೌಡ ಕಂಪ,
ಮಾಧವ ಮಿತ್ತಮೂಲೆ,
ಕುಸುಮಾಧರ ಅನಿಲ,
ಹರೀಶ್ ಕಟ್ಟತ್ತಾರು,
ಖಾಯಂ ಆಹ್ವಾನಿತ ಸದಸ್ಯರಾಗಿ ಧರ್ಮೆಂದ್ರ ಗೌಡ ಕಟ್ಟತ್ತಾರು,
ಪದ್ಮಯ್ಯ ಗೌಡ ಅನಿಲ,
ಪುಟ್ಟಣ್ಣ ಗೌಡ ಮುಗರಂಜ,
ಸುರೇಶ್ ಬಂಡಾಜೆ,
ಪರಮೇಶ್ವರ ಗೌಡ ಅನಿಲ,
ಸುರೇಶ್ ಓಡಬಾಯಿ,
ರಾಜೇಶ್ ಮೀಜೆ,
ಹರೀಶ್ ಮುಗರಂಜ,
ಮಹಾಬಲ ಎಲುವೆ,
ಕೂಸಪ್ಪ ಕಂಪ,
ಬಾಲಕೃಷ್ಣ ಬೆದ್ರಾಜೆ,
ಚಂದ್ರಶೇಖರ ಮಲೆಕೆರ್ಚಿ,
ದಿವಾಕರ ಬೆದ್ರಾಜೆ,
ವಸಂತ ಗೌಡ ಕಂಪ ಆಯ್ಕೆ ಮಾಡಲಾಯಿತು. ಬೂತ್ ಕಾರ್ಯದರ್ಶಿ ಸುರೇಶ್ ಬಂಡಾಜೆ ಸ್ವಾಗತಿಸಿ, ಸುರೇಶ್ ಓಡಬಾಯಿ ಧನ್ಯವಾದ ಸಲ್ಲಿಸಿದರು.

Digiqole Ad

ಈ ಸುದ್ದಿಗಳನ್ನೂ ಓದಿ