• 8 ಸೆಪ್ಟೆಂಬರ್ 2024

ಶ್ರೀ ರಕ್ತೇಶ್ವರಿ ದೇವಿ,ನಾಗ ದೇವರು ಮತ್ತು ಪರಿವಾರ ದೇವರು ಪುನರ್ ಪ್ರತಿಷ್ಠಾ ಮಹೋತ್ಸವದ ಪೂರ್ವಭಾವಿ ಸಭೆ

 ಶ್ರೀ ರಕ್ತೇಶ್ವರಿ ದೇವಿ,ನಾಗ ದೇವರು ಮತ್ತು ಪರಿವಾರ ದೇವರು ಪುನರ್ ಪ್ರತಿಷ್ಠಾ ಮಹೋತ್ಸವದ ಪೂರ್ವಭಾವಿ ಸಭೆ
Digiqole Ad

ಶ್ರೀ ರಕ್ತೇಶ್ವರಿ ದೇವಿ,ನಾಗ ದೇವರು ಮತ್ತು ಪರಿವಾರ ದೇವರು ಪುನರ್ ಪ್ರತಿಷ್ಠಾ ಮಹೋತ್ಸವದ ಪೂರ್ವಭಾವಿ ಸಭೆ

ಶ್ರೀಯುತ ಗೋಪಾಲಕೃಷ್ಣ ಕುಂಜತ್ತಾಯರವರ ಮುಂದಾಳತ್ವದಲ್ಲಿ ಫೆಬ್ರವರಿ 28,29 ರಂದು ನಡೆಯುವ ಶ್ರೀ ರಕ್ತೇಶ್ವರಿ ದೇವಿ,ನಾಗ ದೇವರು ಮತ್ತು ಪರಿವಾರ ದೇವರ ಪುನರ್ ಪ್ರತಿಷ್ಠಾ ಮಹೋತ್ಸವದ ಪೂರ್ವ ಭಾವಿ ಸಭೆಯು ಕಾಸರಗೋಡು ಜಿಲ್ಲೆಯ,ದೇಲಂಪಾಡಿ ಗ್ರಾಮ ಮೆಣಸಿನಕಾನ, ಭಾಗವತರಾದ ಮೋಹನ ಪಾಟಾಳಿ ಅವರ ಮನೆಯಲ್ಲಿ ನಡೆಯಿತು .ಈ ಸಂದರ್ಭದಲ್ಲಿ ಊರಿನ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ