• 8 ಸೆಪ್ಟೆಂಬರ್ 2024

ಮಯ್ಯಾಳದಲ್ಲಿ ಇಂದು ವಿಜೃಂಭಿಸಲಿದೆ ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ!

 ಮಯ್ಯಾಳದಲ್ಲಿ ಇಂದು ವಿಜೃಂಭಿಸಲಿದೆ ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ!
Digiqole Ad

ಮಯ್ಯಾಳದಲ್ಲಿ ಇಂದು ವಿಜೃಂಭಿಸಲಿದೆ ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ!

ಶ್ರೀ ಮೂಕಾಂಬಿಕಾ ಭಜನಾ ಮಂದಿರ(ರಿ) ಭೈರವಗುಡ್ಡೆ ಯಲ್ಲಿ ನವೀಕರಣ ಪುನಃ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ದಿನಾಂಕ 29 ರಿಂದ ಕಾರ್ಯಕ್ರಮಗಳು ನಡೆದಿದ್ದವು ಕಾರ್ಯಕ್ರಮದ ಮುಂದುವರೆದ ಭಾಗವಾಗಿ  ಇಂದು ಸಂಜೆ (ಮಾರ್ಚ್:02) ಗಂಟೆ 5:00ರಿಂದ ಶ್ರೀ ಶಿವ ಪಂಚಾಕ್ಷರಿ ಯಕ್ಷಪ್ರತಿಷ್ಠಾನಂ ಸಾದರಪಡಿಸುವ ಯಕ್ಷಗಾನ ಬಯಲಾಟ ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ ನಡೆಯಲಿರುವುದು , ಹಾಗೂರಾತ್ರಿ ಗಂಟೆ 8:00ಕ್ಕೆ  ಅನ್ನಸಂತರ್ಪಣೆ ಕೂಡ ಇರಲಿದೆ  ಎಂದು ಭಜನಾ ಮಂಡಳಿಯ ಕಾರ್ಯಕರ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಸಿದ್ದಾರೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ