• 18 ಅಕ್ಟೋಬರ್ 2024

ಸಹಾಯದ ನಿರೀಕ್ಷೆಯಲ್ಲಿ ಕೌಡಿಚ್ಚಾರ್ ನಿವಾಸಿ ವಿನೋದ್;ಯುವಕನಿಗೆ ಬೇಕಿದೆ ಸಹಾಯ ಹಸ್ತ.

 ಸಹಾಯದ ನಿರೀಕ್ಷೆಯಲ್ಲಿ ಕೌಡಿಚ್ಚಾರ್ ನಿವಾಸಿ ವಿನೋದ್;ಯುವಕನಿಗೆ ಬೇಕಿದೆ ಸಹಾಯ ಹಸ್ತ.
Digiqole Ad

ಸಹಾಯದ ನಿರೀಕ್ಷೆಯಲ್ಲಿ ಕೌಡಿಚ್ಚಾರ್ ನಿವಾಸಿ ವಿನೋದ್;ಯುವಕನಿಗೆ ಬೇಕಿದೆ ಸಹಾಯ ಹಸ್ತ.

ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರ್, ಅಕಾಯಿಯ ವಿನೋದ್ ಎಂಬವರು ಮೆದುಳಿನ ರಕ್ತಸ್ರಾವ ತೊಂದರೆಯಿಂದ ಅನಿರೀಕ್ಷಿತ ಅನಾರೋಗ್ಯಕ್ಕೆ ಒಳಗಾಗಿ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಕೆ. ಎಮ್. ಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವರ ಚಿಕಿತ್ಸೆಗಾಗಿ ಸುಮಾರು ಹನ್ನೆರಡು(12) ಲಕ್ಷ ಖರ್ಚಾಗುತ್ತದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿರುತ್ತಾರೆ.

ಈ ಸುದ್ದಿಯನ್ನು ಓದಿದ್ದೀರಾ.?ರೈತರಿಗೆ ಸಂತಸದ ಸುದ್ದಿ

ಇವರ ಕುಟುಂಬವು ಆರ್ಥಿಕ ಬಡ ಕುಟುಂಬವಾಗಿದ್ದು,ತಾಯಿ,ಚಿಕ್ಕಮ್ಮ, ಪತ್ನಿ ಹಾಗೂ ಒಂದು ವರುಷದ ಮಗುವಿನೊಂದಿಗೆ ಇರುವ ಇವರು ಕುಟುಂಬದ ಆಧಾರಸ್ತಂಭವಾಗಿದ್ದರೆ. ಇವರ ಈ ಅನಾರೋಗ್ಯದಿಂದ ಕುಟುಂಬ ದಿಕ್ಕುತೋಚದಂತಾಗಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ದಾನಿಗಾಲ, ಸಂಘ ಸಂಸ್ಥೆಗಳ ಹಾಗೂ ಎಲ್ಲರ ಸಹಾಯದ ಹಸ್ತ ಬೇಡುತ್ತಿದ್ದಾರೆ. ಇವರು ಮೊದಲಿನಂತಾಗಲು ನಮ್ಮೆಲ್ಲರ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಖಾತೆ ಸಂಖ್ಯೆ-70720100006383

ಹೆಸರು – ವಿನೋದ್ ಕುಮಾರ್

ಶಾಖೆ – ಕುಂಬ್ರ

IFSC ಕೋಡ್ – BARBOVJKUMB

MICR ಕೋಡ್ -575012043

Digiqole Ad

ಈ ಸುದ್ದಿಗಳನ್ನೂ ಓದಿ