ದ.ಕ. ದ ಅಭಿವೃದ್ಧಿಗೆ ಚೌಟರ ‘ನವಯುಗ ನವಪಥ
![ದ.ಕ. ದ ಅಭಿವೃದ್ಧಿಗೆ ಚೌಟರ ‘ನವಯುಗ ನವಪಥ](https://goldfactorynews.com/wp-content/uploads/2024/04/IMG-20240423-WA0084-850x560.jpg)
![Digiqole Ad](https://goldfactorynews.com/wp-content/uploads/2023/04/crust-puttur.gif)
ದ.ಕ. ದ ಅಭಿವೃದ್ಧಿಗೆ ಚೌಟರ ‘ನವಯುಗ ನವಪಥ‘
ದಕ್ಷಿಣ ಕನ್ನಡದ BJP ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರು ಜಿಲ್ಲೆ ಅಭಿವೃದ್ಧಿಗೆ 9 ಅಂಶಗಳ ನವಯುಗ ನವಪಥ ಕಾರ್ಯಸೂಚಿ ಸಿದ್ಧಪಡಿಸಿದ್ದಾರೆ. ಈ ಪಟ್ಟಿಯನ್ನು ತಮಿಳುನಾಡು BJP ಅಧ್ಯಕ್ಷ ಅಣ್ಣಾಮಲೈ ಮಂಗಳೂರಿನ BJP ಕಚೇರಿಯಲ್ಲಿ ಬಿಡುಗಡೆ ಮಾಡಿದ್ದಾರೆ.
ಮಂಗಳೂರು-ಬೆಂಗಳೂರು ಹೆದ್ದಾರಿ ನಡುವಿನ ಶಿರಾಡಿ ಘಾಟ್ನಲ್ಲಿ ಆಧುನಿಕ ಮಾದರಿ ಸರ್ವಋತು ರಸ್ತೆಯಾಗಿಸುವುದು & ಮಂಗಳೂರು-ಬೆಂಗಳೂರು ಮಧ್ಯೆ ಪ್ರತ್ಯೇಕ ರೈಲ್ವೇ ಹಳಿ ನಿರ್ಮಿಸುವ ಗುರಿಯಿದೆ ಎಂದು ಚೌಟ ತಿಳಿಸಿದ್ದಾರೆ.
![Digiqole Ad](https://goldfactorynews.com/wp-content/uploads/2023/10/goldfactory_self.gif)