ಅಂಜಲಿ ಕೊಲೆ – ಸೀಕ್ರೆಟ್ ಬಾಯ್ಬಿಟ್ಟ ಆರೋಪಿ ವಿಶ್ವ.
![ಅಂಜಲಿ ಕೊಲೆ – ಸೀಕ್ರೆಟ್ ಬಾಯ್ಬಿಟ್ಟ ಆರೋಪಿ ವಿಶ್ವ.](https://goldfactorynews.com/wp-content/uploads/2024/05/IMG-20240523-WA0008.jpg)
![Digiqole Ad](https://goldfactorynews.com/wp-content/uploads/2023/04/crust-puttur.gif)
ಅಂಜಲಿ ಕೊಲೆ – ಸೀಕ್ರೆಟ್ ಬಾಯ್ಬಿಟ್ಟ ಆರೋಪಿ ವಿಶ್ವ .
ಹುಬ್ಬಳ್ಳಿ: ಇತ್ತೀಚೆಗೆ ನಡೆದ ಅಂಜಲಿ ಕೊಲೆ ಪ್ರಕಾರಣ. ನಾಡೇ ಭಯದ ವಾತಾವರಣ ಮೂಡಿತ್ತು ಹಾಗೆ ಕೊಲೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ಸಹ ನಡೆದಿತ್ತು. ಆರೋಪಿ ವಿಶ್ವನನ್ನು ಬಂದಿಸಿದ ಪೋಲಿಸರು ವಿಚಾರಣೆಗೆ ಒಳಪಡಿಸಲಾಗಿತ್ತು . ಹಾಗೆ ಸಿ.ಐ.ಡಿ ಅಧಿಕಾರಿಗಳು ಹುಬ್ಬಳ್ಳಿ ಪ್ರವಾಸಿ ಮಂದಿರಲ್ಲಿ ವಿಚಾರಣೆ ಮಾಡಲಾಯಿತು. ವಿಶ್ವ ಹಲವು ವಿಷಯಗಳನ್ನು ಬಾಯ್ಬಿಟ್ಟಿದ್ದಾನೆ , ಅದರಲ್ಲೂ ವಿಶ್ವ ಮತ್ತು ಅಂಜಲಿ ರೂಮ್ ನಲ್ಲಿ ಮದ್ಯ ಸೇವಿಸಿದ್ದು , ಹಾಗೆ ಕೊಲೆಯಾಗುವ ಮುಂಚಿನ ದಿನ ಹಣ ಕೊಟ್ಟಿದ್ದೆ. ಎಂದು ವಿಶ್ವ ಸಿ.ಐ.ಡಿ ಅಧಿಕಾರಿಗಳೊಂದಿಗೆ ಬಾಯ್ಬಿಟ್ಟಿದ್ದಾನೆ. ಹೆಚ್ಚಿನ ಮಾಹಿತಿಗಾಗಿ ಇನ್ನೂ ಸಹ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಈ ಸುದ್ದಿ ಓದಿದ್ದೀರಾ?ಅಗ್ನಿಹೋತ್ರ ರಹಸ್ಯ.. ಜೀವ ರಕ್ಷಕ ಮದ್ದು
![Digiqole Ad](https://goldfactorynews.com/wp-content/uploads/2023/10/goldfactory_self.gif)