ಪುತ್ತೂರಿನ ನೆಲ್ಲಿಕಟ್ಟೆ ನಿವಾಸಿಗೆ ಬೇಕಿದೆ ಸಹಾಯಹಸ್ತ!
![ಪುತ್ತೂರಿನ ನೆಲ್ಲಿಕಟ್ಟೆ ನಿವಾಸಿಗೆ ಬೇಕಿದೆ ಸಹಾಯಹಸ್ತ!](https://goldfactorynews.com/wp-content/uploads/2024/06/1718120550120-850x560.jpg)
![Digiqole Ad](https://goldfactorynews.com/wp-content/uploads/2023/04/crust-puttur.gif)
ಪುತ್ತೂರಿನ ನೆಲ್ಲಿಕಟ್ಟೆ ನಿವಾಸಿಗೆ ಬೇಕಿದೆ ಸಹಾಯಹಸ್ತ!
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನೆಲ್ಲಿಕಟ್ಟೆ ನಿವಾಸಿಯಾದ ಶ್ರೀ ಜನಾರ್ಧನ ಗೌಡ ಇವರು ಪತ್ನಿ ಮತ್ತು ಎರಡು ಹೆಣ್ಣುಮಕ್ಕಳೊಂದಿಗೆ ದಿನಾಗೂಲಿ ಮಾಡಿ ಜೀವನ ಸಾಗಿಸುತಿದ್ದವರಿಗೆ ಇತ್ತೀಚಿಗೆ ಬ್ರೈನ್ ಸ್ಟ್ರೋಕ್ ಆಗಿ ಮಂಗಳೂರಿನ ಫಸ್ಟ್ ನ್ಯೂರೋ ಹಾಸ್ಪಿಟಲ್ ನ ತೀವ್ರ ನಿಗಾ ಘಟಕದಲ್ಲಿ ಕಳೆದ ಐದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 2 ಲಕ್ಷ ರೂಪಾಯಿ ವ್ಯಯಿಸಿದ್ದು ಮುಂದಿನ ಚಿಕಿತ್ಸೆಗೆ ಐದರಿಂದ ಆರು ಲಕ್ಷ ರೂಪಾಯಿಗಳ ಅಗತ್ಯವಿದೆ. ತೀರಾ ಬಡ ಕುಟುಂಬದವರಾಗಿರುವ ಇವರಿಂದ ಆ ಮೊತ್ತವನ್ನು ಹೊಂದಿಸಲಾಗದ ಅಸ್ಸಹಾಯಕ ಸ್ಥಿತಿಯಲ್ಲಿ ಅವರ ಕುಟುಂಬವಿದೆ. ಆದುದರಿಂದ ತಮ್ಮೆಲ್ಲರ ಉದಾರ ನೆರವಿನ ಅಗತ್ಯವಿದೆ, ಸಹೃದಯರು ಕೈಜೋಡಿಸಬೇಕಾಗಿ ಈ ಮೂಲಕ ವಿನಮ್ರ ವಿನಂತಿ🙏🙏🙏
ಕಷ್ಟದಲ್ಲಿರುವ ಕುಟುಂಬಕ್ಕೆ ನಾವೆಲ್ಲರೂ ನಮ್ಮಿಂದಾದ ಧನಸಹಾಯವನ್ನಿತ್ತು, ಆದಷ್ಟು ಬೇಗ ಜನಾರ್ಧನ ಗೌಡರು ಗುಣಮುಖರಾಗಲೆಂದು ಆ ದೇವರಲ್ಲಿ ಪ್ರಾರ್ಥಿಸೋಣ.
ನೆರವಾಗುವ ದಾನಿಗಳಿಗಾಗಿ…
▫️ Phonepe, Gpay & cont no. .: 9663871372
( Janardhan Gowda)
▫️ ಬ್ಯಾಂಕ್ ಖಾತೆ
ಖಾತೆಯ ಹೆಸರು*:- SHARADA
ಖಾತೆ ಸಂಖ್ಯೆ:- 6042500104179101
IFSC CODE:- KARB0000604
KARNATAKA BANK,PUTTURU BRANCH
![Digiqole Ad](https://goldfactorynews.com/wp-content/uploads/2023/10/goldfactory_self.gif)