• 18 ಅಕ್ಟೋಬರ್ 2024

ರಕ್ತದಾನಿಗಳಿಗೆ ಧನ್ಯವಾದಗಳು!

 ರಕ್ತದಾನಿಗಳಿಗೆ ಧನ್ಯವಾದಗಳು!
Digiqole Ad

ನಿನ್ನೆಯಸ್ಟೆ ತುರ್ತು ರಕ್ತ ಬೇಕಾಗಿದೆ ಎಂದು ಸುದ್ದಿ ಪ್ರಕಟಿಸಿದ್ದೆವು.ದೇರಳಕಟ್ಟೆ ಯೆನಪೂಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುಳ್ಯ ಮೂಲದ *ಮುರಾರಿ ಯವರು* ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದರೆಂದು ತಿಳಿಸಲು ವಿಷಾದಿಸುತ್ತೆವೆ. ಸಕಾಲದಲ್ಲಿ ರಕ್ತದ ಬೇಡಿಕೆಗೆ ಸ್ಪಂದಿಸಿ ರಕ್ತದಾನವನ್ನು ಮಾಡಿ ಜೀವ ಉಳಿಸುವ ಪ್ರಯತ್ನಿಸಿದ ರಕ್ತದಾನಿಗಳಿಗೆ, ರಕ್ತದಾನಿ ಬಳಗದ ಆಡ್ಮಿನ್ ಗಳಿಗೂ,ಹಾಗೆಯೇ  ತುರ್ತು ಸಂದರ್ಭದಲ್ಲಿ ಎಲ್ಲರಿಗೂ ಸಂದೇಶ ತಲುಪಿಸಿದ ನಿಮಗೆಲ್ಲರಿಗೂ ಧನ್ಯವಾದಗಳು.

-GOLD FACTORY NEWS 📰

Digiqole Ad

ಗಣೇಶ್ ಪುತ್ತೂರು

https://goldfactorynews.com

ಈ ಸುದ್ದಿಗಳನ್ನೂ ಓದಿ