• 18 ಅಕ್ಟೋಬರ್ 2024

ಅಗಲಿದ ನಾಯಕನಿಗೆ ಶ್ರದ್ಧಾಂಜಲಿ-ನುಡಿ ನಮನ ಕಾರ್ಯಕ್ರಮ – ಸುಳ್ಯ ಭಾಜಪ

 ಅಗಲಿದ ನಾಯಕನಿಗೆ ಶ್ರದ್ಧಾಂಜಲಿ-ನುಡಿ ನಮನ ಕಾರ್ಯಕ್ರಮ – ಸುಳ್ಯ ಭಾಜಪ
Digiqole Ad

ಅಗಲಿದ ನಾಯಕನಿಗೆ ಶ್ರದ್ಧಾಂಜಲಿ-ನುಡಿ ನಮನ ಕಾರ್ಯಕ್ರಮ

ಸುಳ್ಯ ಬಿಜೆಪಿ ನಾಯಕ ದಿ ನವೀನ್ ಕುಮಾರ್ ಮೆನಾಲ ಇವರಿಗೆ ಶೃದ್ದಾಂಜಲಿ – ನುಡಿನಮನ ಕಾರ್ಯಕ್ರಮ ಸುಳ್ಯ ಭಾಜಾಪ ಮಂಡಲ ವತಿಯಿಂದ

ಬೆಳ್ಳಿಗ್ಗೆ 11.00 ಗಂಟೆಗೆ

ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆಯಲಿದೆ.

ಶ್ರದ್ಧಾಂಜಲಿ

ಈ ಕಾರ್ಯಕ್ರಮದಲ್ಲಿ ಪಾರ್ಟಿಯ ಮುಖಂಡರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು, ಪಾರ್ಟಿಯ ಆನ್ಯಾನ್ಯ ಜವಾಬ್ದಾರಿಯನ್ನು ನಿರ್ವಹಿಸಿದವರು, ಪ್ರಸ್ತುತ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರು,ಕಾರ್ಯಕರ್ತರು, ಭಾಗವಹಿಸುವಂತೆ ಸುಳ್ಯ ಮಂಡಲ ಸಮಿತಿ ವಿನಂತಿಸಿದೆ

Digiqole Ad

ಗಣೇಶ್ ಪುತ್ತೂರು

https://goldfactorynews.com

ಈ ಸುದ್ದಿಗಳನ್ನೂ ಓದಿ