ಪಾಳ್ಯತಡ್ಕ ಊರ ಹೆಸರ ಹಿಂದಿನ ಕಥೆ! ಈಶ್ವರಮಂಗಲ ದ ಕಥೆ..
![ಪಾಳ್ಯತಡ್ಕ ಊರ ಹೆಸರ ಹಿಂದಿನ ಕಥೆ! ಈಶ್ವರಮಂಗಲ ದ ಕಥೆ..](https://goldfactorynews.com/wp-content/uploads/2023/05/Compress_20230512_100441_1345-850x560.jpg)
![Digiqole Ad](https://goldfactorynews.com/wp-content/uploads/2023/04/crust-puttur.gif)
“ಪಾಳ್ಯತಡ್ಕ ” ಈ ಹೆಸರು ಈಗಿನ ಮಕ್ಕಳಿಗೆ ತಿಳಿದಿರಲಿಕ್ಕಿಲ್ಲ.. ಹಿಂದಿನ ಕಾಲದಲ್ಲಿ ರಾಜರು ಒಂದು ಊರಿಂದ ಮತ್ತೊಂದು ಊರಿನ ಮೇಲೆ ಯುದ್ದ ಮಾಡಲು ಕಳುಹಿಸುವ ಸೈನಿಕರ ಪಡೆ ದಂಡು ಪಾಳ್ಯ
ಈ ಪ್ರದೇಶದಲ್ಲಿ ಬೀಡು ಬಿಡುತ್ತದ್ದ ಜಾಗವೇ ಇದು.. ಸೈನಿಕ ಪಾಳ್ಯ ಸೇರಿದ “ಅಡ್ಕ ” ಅಂದರೆ ಸಮತಟ್ಟು ಪ್ರದೇಶ ಈ ಅಡ್ಕವೇ ಪಾಳ್ಯತಡ್ಕ.. ಎಲ್ಲಾ ದಂಡು ಪಾಳ್ಯಗಳು ಇಲ್ಲಿ ಸೇರುವ ಕಾರಣ ಈ ಸ್ಥಳ ಪಾಳ್ಯತಡ್ಕವಾಯಿತು…
ಈ ಜಾಗದಲ್ಲಿ ತುಳುನಾಡಿನ ವೀರ ಪುರುಷರಾದ “ಮುದ್ದ ಕಲಲರ ” ದೊಡ್ಡ ಇತಿಹಾಸವೆ ಇದೆ.. ಇಲ್ಲಿ ಸರ್ವರನ್ನೂ ಸಲಹಿ ಮಂಗಲವನ್ನು ಕರುಣಿಸೊ ಕಾರಣೀಕದ ಶಕ್ತಿಯಾದ ಈಶ್ವರ ದೇವರ ಆಲಯವು ಇರುವುದರಿಂದ ಈ ಕ್ಷೇತ್ರವು ಈಶ್ವರಮಂಗಲವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಪ್ರಸಿದ್ಧಿ ಪಡೆಯುತ್ತಿದೆ..
(ನಾಟಕ ಬರಹಗಾರ , ನಿರ್ದೇಶಕ)
![Digiqole Ad](https://goldfactorynews.com/wp-content/uploads/2023/10/goldfactory_self.gif)